ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಂಪಿಯಲ್ಲಿನ ಕಿಡಿಗೇಡಿ ಕೃತ್ಯಗಳ ತನಿಖೆಗೆ ಜಂಟಿ ಸಮಿತಿ
ಹಂಪಿಯಲ್ಲಿನ
ಕಿಡಿಗೇಡಿ
ಕೃತ್ಯಗಳ
ತನಿಖೆಗೆ
ಜಂಟಿ
ಸಮಿತಿ
ಡಾ.ಚಿದಾನಂದಮೂರ್ತಿ
ಅವರ
ವರದಿ
ಫಲಶ್ರುತಿ
ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಕಂದಾಯ ಸಚಿವ ಎಂ.ಪಿ.ಪ್ರಕಾಶ್, ಇಲ್ಲಿ ದರ್ಗಾ ನಿರ್ಮಾಣ ಮತ್ತು ಇತರೆ ಅನೈತಿಕ ಚಟುವಟಿಕೆಗಳ ಬಗ್ಗೆ ದೂರುಗಳು ಬಂದಿವೆ. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಕಾರ್ಯದರ್ಶಿಗಳಿಗೆ ಜಂಟಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದರು.
ಕಿಷ್ಕಿಂದೆ, ಕೃಷ್ಣ ಬಜಾರ್ ಸೇರಿದಂತೆ ಅನೇಕ ಪ್ರದೇಶಗಳು ಅತಿಕ್ರಮಣ ಆಗಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಒಟ್ಟು 233 ಎಕರೆ ಜಾಗವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು, ಈಗಾಗಲೇ ಭೂಸ್ವಾಧೀನ ಅಧಿಸೂಚನೆ ಹೊರಡಿಸಲಾಗಿದೆ. ಡಾ.ಚಿದಾನಂದಮೂರ್ತಿ ಅವರಂತಹ ಸಂಶೋಧಕರು ಅತಿಕ್ರಮಣದ ಬಗ್ಗೆ ವರದಿ ನೀಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಎಂ.ಪಿ.ಪ್ರಕಾಶ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, July 27, 2005, 23:53 [IST]