ತ್ವರಿತ ಅಲರ್ಟ್ ಗಳಿಗಾಗಿ
For Daily Alerts
447ಉಪನ್ಯಾಸಕರಿಗೆ ಸರ್ಕಾರದಿಂದ ಉದ್ಯೋಗದಾನ
447ಉಪನ್ಯಾಸಕರಿಗೆ
ಸರ್ಕಾರದಿಂದ
ಉದ್ಯೋಗದಾನ
ಕೆಎಟಿ
ಮುಂದಿನ
ಆದೇಶದವರೆಗೆ
ಅರೆಕಾಲಿಕ
ಉಪನ್ಯಾಕರಿಗೆ
ಸರ್ಕಾರದ
ರಕ್ಷೆ
ಸರ್ಕಾರದ ನಿರ್ಧಾರದಿಂದಾಗಿ ಎನ್ಇಟಿ ಅರ್ಹತಾ ಪರೀಕ್ಷೆ ತೇರ್ಗಡೆ ಹೊಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 447ಉಪನ್ಯಾಸಕರು ನಿರಾಳದಿಂದ ಉಸಿರುಬಿಟ್ಟಿದ್ದಾರೆ.
ಮೂರು ವರ್ಷದೊಳಗೆ ಅರ್ಹತಾ ಪರೀಕ್ಷೆ ತೇರ್ಗಡೆ ಹೊಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡುವಂತೆ ಕಾಲೇಜು ಶಿಕ್ಷಣ ಆಯುಕ್ತರು ಹೊರಡಿಸಿರುವ ಆದೇಶವನ್ನು ಹಿಂದೆಗೆದುಕೊಳ್ಳಲಾಗಿದೆ. ಅರೆಕಾಲಿಕ ಉಪನ್ಯಾಸಕರ ಸೇವೆ ಮುಂದುವರೆಯಲಿದೆ. ಆದರೆ, ಈ ಆದೇಶವು ಕೆಎಟಿ ಯ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Tuesday, July 26, 2005, 23:53 [IST]