ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರವಣಬೆಳಗೊಳಕ್ಕೆ ಅಕ್ಟೋಬರ್ನಿಂದ ರೈಲು -ರೇವಣ್ಣ
ಶ್ರವಣಬೆಳಗೊಳಕ್ಕೆ
ಅಕ್ಟೋಬರ್ನಿಂದ
ರೈಲು
-ರೇವಣ್ಣ
2006ರ
ಬಾಹುಬಲಿ
ಮಹಾಮಸ್ತಾಕಾಭಿಷೇಕಕ್ಕೆ
ಭರದ
ಸಿದ್ಧತೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ 166 ಕಿ.ಮೀ. ವ್ಯಾಪ್ತಿಯ ಈ ಕಾಮಗಾರಿ ತ್ವರಿತವಾಗಿ ನಡೆದಿದೆ ಎಂದರು.
ಅದೇ ರೀತಿ ಹಾಸನ-ಮಂಗಳೂರು ರೈಲ್ವೆ ಮಾರ್ಗದ ಕಾಮಗಾರಿ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಾಯೋಗಿಗವಾಗಿ ಸೆಪ್ಟೆಂಬರ್ನಿಂದಲೇ ರೈಲ್ವೆ ಸಂಚಾರವನ್ನು ಆರಂಭಿಸುವುದಾಗಿ ರೇವಣ್ಣ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, July 21, 2005, 23:53 [IST]