ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಿಡಿಗೇಡಿಗಳಿಗೆ ಆಟಿಕೆಯಾದ ಕುರುಗೋಡು ದೇವಸ್ಥಾನ!
ಕಿಡಿಗೇಡಿಗಳಿಗೆ
ಆಟಿಕೆಯಾದ
ಕುರುಗೋಡು
ದೇವಸ್ಥಾನ!
ನಂದಿ
ವಿಗ್ರಹ
ಧ್ವಂಸದ
ಹಿನ್ನೆಲೆ
ಪಟ್ಟಣದಲ್ಲಿ
ಉದ್ವಿಗ್ನ
ಪರಿಸ್ಥಿತಿ
ಬಳ್ಳಾರಿಗೆ 40ಕಿ.ಮೀ ಅಂತರದಲ್ಲಿರುವ ದೇವಾಲಯಗಳ ಪಟ್ಟಣ ಕುರುಗೋಡುನಲ್ಲಿ ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿವೆ. 2000ನೇ ಇಸವಿಯಲ್ಲಿ ಪಂಚಮುಖಿ ಗಣೇಶನ ವಿಗ್ರಹವನ್ನು, 2004ರಲ್ಲಿ ಉಜ್ಜಳೇಶ್ವರ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆಗಳು ಹಸಿಯಾಗಿಡುವಾಗಲೇ ಈ ಘಟನೆ ನಡೆದಿದೆ. ಪೊಲೀಸರು ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.
ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಧ್ವಂಸಗೊಳಿಸಿದ್ದನ್ನು ಖಂಡಿಸಿ ಪಕ್ಷರಹಿತವಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಈ ಬಗೆಗೆ ಗಮನಹರಿಸಬೇಕು. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, July 20, 2005, 23:53 [IST]