ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡ-ಗುಲ್ಬರ್ಗದಲ್ಲಿ ಸದ್ಯದಲ್ಲಿಯೇ ಸಂಚಾರಿ ಪೀಠ
ಧಾರವಾಡ-ಗುಲ್ಬರ್ಗದಲ್ಲಿ
ಸದ್ಯದಲ್ಲಿಯೇ
ಸಂಚಾರಿ
ಪೀಠ
ಉತ್ತರ
ಕರ್ನಾಟಕದ
ಜನರ
40ವರ್ಷಗಳ
ನನಸಾದ
ಕನಸು,
ರಾಜ್ಯೋತ್ಸವಕ್ಕೆ
ಸರ್ಕಾರದ
ಕೊಡುಗೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರಿ ಪೀಠಗಳ ಶಿಲಾನ್ಯಾಸವನ್ನು ಆಷಾಢ ಕಳೆದ ನಂತರ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಸಂಚಾರಿ ಪೀಠ ಸ್ಥಾಪನೆಗೆ 20ಕೋಟಿ ರೂ ಹಣ ಮೀಸಲಿಡಲಾಗಿದೆ. ಅವಶ್ಯಕತೆ ಬಿದ್ದರೆ ಹೆಚ್ಚಿನ ಹಣವನ್ನು ವಿನಿಯೋಗಿಸಲಾಗುವುದು ಎಂದರು.
ಸಂಚಾರಿ
ಪೀಠಗಳಿಗಾಗಿ
ಹೊಸ
ಕಟ್ಟಡಗಳ
ನಿರ್ಮಾಣ
ಹಾಗೂ
ಹಾಲಿ
ಕಟ್ಟಡಗಳ
ನವೀಕರಣಕ್ಕೆ
ಸಂಬಂಧಿಸಿದಂತೆ
ಸರ್ಕಾರದ
ಮುಖ್ಯ
ಕಾರ್ಯಶಿಲ್ಪಿ
ಜತೆ
ಚರ್ಚೆ
ನಡೆಸಲಾಗಿದೆ.
ಹೊಸ
ಕಟ್ಟಡಗಳ
ನಿರ್ಮಾಣಕ್ಕೆ
ನೀಲನಕ್ಷೆ
ತಯಾರಿಸಿ
ಹೈಕೋರ್ಟ್
ರಿಜಿಸ್ಟ್ರಾರ್
ಜನರಲ್ಗೆ
ಪ್ರಸಾಪನೆ
ಸಲ್ಲಿಸಿರುವುದಾಗಿ
ಧರ್ಮಸಿಂಗ್
ತಿಳಿಸಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Wednesday, July 13, 2005, 23:53 [IST]