ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉ.ಕರ್ನಾಟಕ ಸಂಚಾರಿ ಪೀಠ ಚಳವಳಿಗೆ ಮತ್ತೆ ಕಾವು
ಉ.ಕರ್ನಾಟಕ
ಸಂಚಾರಿ
ಪೀಠ
ಚಳವಳಿಗೆ
ಮತ್ತೆ
ಕಾವು
ಧಾರವಾಡದಲ್ಲಿ
ವಕೀಲರ
ಸಂಘದಿಂದ
ಪ್ರತಿಭಟನೆ
ನ್ಯಾಯಮೂರ್ತಿ ಅವರು ಬರೆದ ಪತ್ರವನ್ನು ಸರ್ಕಾರ ಬಹಿರಂಗಪಡಿಸದೇ, ಮೋಸ ಮಾಡಿದೆ ಎಂದು ಧಾರವಾಡ ವಕೀಲರ ಸಂಘ ಸಿವಿಲ್ ನ್ಯಾಯಾಲಯದ ಗಾಜುಗಳ ಒಡೆದು ಸೋಮವಾರ ಪ್ರತಿಭಟಿಸಿದೆ.
ಹೋರಾಟಗಾರರು ಸೋಮವಾರ ಹಠಾತ್ತನೇ ರಸ್ತೆ ತಡೆ ನಡೆಸಿ, ಅರ್ಧ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು. ನ್ಯಾಯಾಲಯದ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಯತ್ನಿಸಿದಾಗ ವಾಗ್ವಾದ ನಡೆದು, 6ಮಂದಿ ನ್ಯಾಯವಾದಿಗಳು ಸೇರಿದಂತೆ 7ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರದ ನಿಧಾನ ನೀತಿ ಮತ್ತು ಬೇಜವಬ್ದಾರಿಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, July 12, 2005, 23:53 [IST]