ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ವ್ಯಾಟ್‌ ಬಂತು, ರಾಜ್ಯದ ಬೊಕ್ಕಸ ತುಂಬಿತು?

By Staff
|
Google Oneindia Kannada News

ಅಂತೂ ವ್ಯಾಟ್‌ ಬಂತು, ರಾಜ್ಯದ ಬೊಕ್ಕಸ ತುಂಬಿತು?
ವ್ಯಾಟ್‌ ಯಶಸ್ವಿ ಅನುಷ್ಠಾನದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ

ಬೆಂಗಳೂರು : ರಾಜ್ಯದಲ್ಲಿ ಮೌಲ್ಯ ವರ್ಧಿತ ತೆರಿಗೆ ಪದ್ಧತಿ(ವ್ಯಾಟ್‌) ಜಾರಿಗೆ ಬಂದ ಬಳಿಕ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ವರಮಾನ ಜಮಾ ಆಗಿದೆ.

ಪ್ರಸಕ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ಶೇಕಡಾ 27.65ರಷ್ಟು ಹೆಚ್ಚುವರಿ ವರಮಾನ ಬೊಕ್ಕಸಕ್ಕೆ ಜಮಾವಣೆ ಆಗಿದೆ. ಕರ್ನಾಟಕದ ಜೊತೆಗೆ ವ್ಯಾಟ್‌ ಜಾರಿಗೆ ತಂದಿರುವ ವಿವಿಧ 21 ರಾಜ್ಯಗಳ ಸರಾಸರಿ ವರಮಾನಕ್ಕಿಂತಲೂ, ರಾಜ್ಯದ ಆದಾಯ ಶೇಕಡಾ 12ರಷ್ಟು ಹೆಚ್ಚು ಎನ್ನುವುದು ಗಮನಾರ್ಹ ಅಂಶ.

ವಾಣಿಜ್ಯ ತೆರಿಗೆ ಇಲಾಖೆಯ ಮೂಲಗಳ ಪ್ರಕಾರ, ಈ ವರ್ಷದ ಜೂನ್‌ ತಿಂಗಳಲ್ಲಿ ರಾಜ್ಯ 901.36 ಕೋಟಿ ರೂಪಾಯಿ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 741.6 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್‌ ತಿಂಗಳಿಂದ ಜೂನ್‌ವರೆಗಿನ ಮೊದಲ ತ್ರೆೃಮಾಸಿಕದಲ್ಲಿ ಇಲಾಖೆಯು 2,758 ಕೋಟಿ ರೂಪಾಯಿ ಸಂಗ್ರಹಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸಂಗ್ರಹವಾದ ಮೊತ್ತ 2,161 ಕೋಟಿ ರೂಪಾಯಿಗಳಾಗಿತ್ತು.
(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X