ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಪ್ಪ, ಆಚಾರ್ಯ ಅವರಿಗೆ ಜಿ.ಎಸ್.ಶೆಣೈ ಪ್ರಶಸ್ತಿ
ಕೃಷ್ಣಪ್ಪ,
ಆಚಾರ್ಯ
ಅವರಿಗೆ
ಜಿ.ಎಸ್.ಶೆಣೈ
ಪ್ರಶಸ್ತಿ
ಆಗಸ್ಟ್ನಲ್ಲಿ
ಪ್ರಶಸ್ತಿ
ಪ್ರಧಾನ
ಸಮಾರಂಭ
2004ರ ಸಾಲಿನಲ್ಲಿ ಬೆಂಗಳೂರಿನ ಕಲಾವಿದ ಎಸ್.ಕೃಷ್ಣಪ್ಪ , 2005ನೇ ಸಾಲಿನ ಪ್ರಶಸ್ತಿಗೆ ಧಾರವಾಡದ ಪಿ.ಆರ್. ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ ನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕೃಷ್ಣಪ್ಪ ಮತ್ತು ಆಚಾರ್ಯ ಪ್ರಶಸ್ತಿಗಳನ್ನು ಪಡೆಯಿಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Monday, July 11, 2005, 23:53 [IST]