ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಪ್ಪ, ಆಚಾರ್ಯ ಅವರಿಗೆ ಜಿ.ಎಸ್‌.ಶೆಣೈ ಪ್ರಶಸ್ತಿ

By Staff
|
Google Oneindia Kannada News

ಕೃಷ್ಣಪ್ಪ, ಆಚಾರ್ಯ ಅವರಿಗೆ ಜಿ.ಎಸ್‌.ಶೆಣೈ ಪ್ರಶಸ್ತಿ
ಆಗಸ್ಟ್‌ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು : ನಾಡಿನ ಹೆಸರಾಂತ ಕಲಾವಿದ ದಿವಂಗತ ಜಿ.ಎಸ್‌.ಶೆಣೈ ಸ್ಮಾರಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಪ್ರತಿವರ್ಷ ಅವರ ಹೆಸರಲ್ಲಿ ಚಿತ್ರಕಲಾವಿದರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

2004ರ ಸಾಲಿನಲ್ಲಿ ಬೆಂಗಳೂರಿನ ಕಲಾವಿದ ಎಸ್‌.ಕೃಷ್ಣಪ್ಪ , 2005ನೇ ಸಾಲಿನ ಪ್ರಶಸ್ತಿಗೆ ಧಾರವಾಡದ ಪಿ.ಆರ್‌. ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್‌ ನಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕೃಷ್ಣಪ್ಪ ಮತ್ತು ಆಚಾರ್ಯ ಪ್ರಶಸ್ತಿಗಳನ್ನು ಪಡೆಯಿಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X