ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂ.ಪಿ.ಪ್ರಕಾಶ್-65, ದಾವಣಗೆರೆಯಲ್ಲಿ ಅಭಿನಂದನೆ
ಎಂ.ಪಿ.ಪ್ರಕಾಶ್-65,
ದಾವಣಗೆರೆಯಲ್ಲಿ
ಅಭಿನಂದನೆ
ಟಿ.ಎನ್.ಸೀತಾರಾಂ
ಅವರಿಂದ
‘ಸದನದಲ್ಲಿ
ಎಂ.ಪಿ.ಪ್ರಕಾಶ್’
ಪುಸ್ತಕ
ಬಿಡುಗಡೆ
ಈ ಸಮಾರಂಭದಲ್ಲಿ ಎಂ.ಪಿ. ಪ್ರಕಾಶ್ ಅವರ ಖಾಸಗಿ, ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ ಬದುಕಿನ ವಿವರಗಳನ್ನೊಳಗೊಂಡ ‘ಸಮಾಜಮುಖಿ’ ಎಂಬ ಪುಸ್ತಕವನ್ನು ನಾಡೋಜ ಪ್ರಶಸ್ತಿ ವಿಜೇತ ಹಿರಿಯ ಕವಿ ಚೆನ್ನವೀರ ಕಣವಿ ಬಿಡುಗಡೆ ಮಾಡುವರು.
ಎಂ.ಪಿ.ಪ್ರಕಾಶ್ ಬರೆದಿರುವ ‘ಸೂರ್ಯ ಶಿಖಾರಿ’ ನಾಟಕದ ದ್ವಿತೀಯ ಆವೃತ್ತಿಯನ್ನು ಹಿರಿಯ ನಾಟಕಕಾರ ಪ್ರೊ.ಕೆ.ಮರುಳಸಿದ್ಧಪ್ಪ ಬಿಡುಗಡೆ ಮಾಡುವರು. ಸದನದಲ್ಲಿ ಎಂ.ಪಿ.ಪ್ರಕಾಶ್ ಎನ್ನುವ ಪುಸ್ತಕವನ್ನು ನಿರ್ದೇಶಕ ಟಿ.ಎನ್.ಸೀತಾರಾಮ್ ಬಿಡುಗಡೆಗೊಳಿಸುವರು.
ಸಮಾರಂಭದಲ್ಲಿ ಶಿವಮೊಗ್ಗ ಸುಬ್ಬಣ್ಣ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, July 10, 2005, 23:53 [IST]