ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಸಿಹಿಸುದ್ದಿ
ಸಣ್ಣ
ಮತ್ತು
ಮಧ್ಯಮ
ಕೈಗಾರಿಕಾ
ವಲಯಕ್ಕೆ
ಸಿಹಿಸುದ್ದಿ
ಕೆನರಾಬ್ಯಾಂಕ್
ಶತಮಾನೋತ್ಸವ
ಸಮಾರಂಭದಲ್ಲಿ
ಪಿ.ಚಿದಂಬರಂ,
ಧರ್ಮಸಿಂಗ್,
ಎಂ.ಬಿ.ಎನ್.ರಾವ್...
ನಗರದಲ್ಲಿ ಕೆನರಾ ಬ್ಯಾಂಕ್ನ ಶತಮಾನೋತ್ಸವ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ ಜುಲೈನಲ್ಲಿ ಕೃಷಿ ವಲಯಕ್ಕೆ ಸಾಲ ಸೌಲಭ್ಯ ಘೋಷಿಸಿದ ಮಾದರಿಯಲ್ಲಿಯೇ ಕೈಗಾರಿಕಾ ವಲಯವನ್ನು ಬೆಂಬಲಿಸಲು ಸರ್ಕಾರ ಮುಂದಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಸಾಲ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಸಾಲ ನೀಡಲು ಸರ್ಕಾರ ಬದ್ಧವಾಗಿದೆ. ಮುಂದಿನ ವರ್ಷ ಸಾಲದ ಪ್ರಮಾಣವನ್ನು ಹೆಚ್ಚಿಸಲಾಗುವುದು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಕೆನರಾಬ್ಯಾಂಕ್ ಮುಖ್ಯಸ್ಥ ಎಂ.ಬಿ.ಎನ್.ರಾವ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, July 2, 2005, 23:53 [IST]