ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಅಬ್ಬರ
ತುಮಕೂರು
ಜಿಲ್ಲೆಯಲ್ಲಿ
ಡೆಂಗ್ಯೂ
ಜ್ವರದ
ಅಬ್ಬರ
ಮಧುಗಿರಿ
ತಾಲೂಕಿನ
500ಮಂದಿಯಲ್ಲಿ
ಡೆಂಗ್ಯೂ
ಲಕ್ಷಣ,
ನಾಲ್ಕು
ಬಲಿ.
ಮಧುಗಿರಿ ತಾಲೂಕಿನ ಸೋಗೇನಹಳ್ಳಿ ಮತ್ತು ಗಿರಿಗೊಂಡನಹಳ್ಳಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುಹೆಚ್ಚು ಕಂಡುಬರುತ್ತಿವೆ. ಈವರೆಗೆ ಸುಮಾರು 500ಮಂದಿಯಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬಂದಿವೆ.
ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಮಧುಗಿರಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ನಿಯಂತ್ರಿಸುವ ಬಗೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ರಂಗಮ್ಮ ಸೇರಿದಂತೆ ಈ ಹಿಂದೆ ಡೆಂಗ್ಯೂಗೆ ಬಲಿಯಾಗಿದ್ದ ಹರೀಶ್, ರುಕಿಯಾ ಬೇಗಂ ಮತ್ತು ಉನ್ಸದ್ನ್ನಿಸಾ ಅವರ ಕುಟುಂಬಗಳನ್ನು ಭೇಟಿ ಮಾಡಿದ ಮಾಜಿ ಸಚಿವರು, ತಲಾ 5000ರೂ. ಪರಿಹಾರವನ್ನು ನೀಡಿದರು.
ಡೆಂಗ್ಯೂ
ಪರಿಣಾಮವೇ
ಈ
ಸಾವುಗಳು
ಸಂಭವಿಸಿವೆ
ಎಂದು
ಪ್ರಯೋಗಾಲಯದ
ವರದಿಗಳು
ಸ್ಪಷ್ಟಪಡಿಸಿವೆ.
(ಇನ್ಫೋ
ವಾರ್ತೆ)
ಮುಖಪುಟ / ವಾಟ್ಸ್ ಹಾಟ್
Comments
Story first published: Friday, July 1, 2005, 23:53 [IST]