ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನಕ್ಕೆ ಧರಂ ಆಗ್ರಹ
ಹೈ-ಕ
ಭಾಗಕ್ಕೆ
ವಿಶೇಷ
ಸ್ಥಾನಮಾನಕ್ಕೆ
ಧರಂ
ಆಗ್ರಹ
ಹಿಂದುಳಿದ
ಪ್ರದೇಶ
ನಿಧಿಯ
ವ್ಯಾಪ್ತಿಗೆ
ರಾಯಚೂರು,
ವಿಜಾಪುರ,
ಕೋಲಾರ
ಜಿಲ್ಲೆಗಳ
ಸೇರ್ಪಡೆಗೆ
ಒತ್ತಾಯ
ಪ್ರಧಾನಿ ಮನಮೋಹನ್ಸಿಂಗ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.
ಬಂಜರು ಭೂಮಿ ಮತ್ತು ನಿರಂತರ ಬರದಿಂದಾಗಿ ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯದ ಹೈದರಾಬಾದ್-ಕರ್ನಾಟಕ ಪ್ರದೇಶ ಹಿಂದುಳಿದಿದೆ. ಹಿಂದುಳಿದ ಪ್ರದೇಶ ನಿಧಿಯ ವ್ಯಾಪ್ತಿಗೆ ರಾಯಚೂರು, ವಿಜಾಪುರ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಸೇರಿಸಿಕೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.
ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆ ಪ್ರಾರಂಭವಾಗಲು ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ಪ್ರಾದೇಶಿಕ ಅಸಮತೋಲನ ಕೂಡ ಕಾರಣವಾಗಿದೆ. ಕೇದ್ರದ ನೆರವಿಲ್ಲದೇ ಈ ಸಮಸ್ಯೆ ನಿವಾರಣೆ ಮಾಡುವುದು ಕಷ್ಟ ಎಂದು ಧರ್ಮಸಿಂಗ್ ಅಭಿಪ್ರಾಯಪಟ್ಟರು.
(ಏಜನ್ಸೀಸ್)
ಮುಖಪುಟ / ಧರ್ಮ-ಕಾರಣ
Comments
Story first published: Tuesday, June 28, 2005, 23:53 [IST]