ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಳವೆಬಾವಿ ಬಳಸಿ ಭತ್ತ-ಕಬ್ಬು ಬೆಳೆಯಲು ನಿರ್ಬಂಧ?
ಬೆಂಗಳೂರು : ರಾಜ್ಯ ಸರ್ಕಾರ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ನೀಡುವ ಬಿತ್ತನೆ ಬೀಜದ ಸಬ್ಸಿಡಿಯನ್ನು ಶೇಕಡಾ 25ರಿಂದ 50ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೃಷಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈಗಾಗಲೇ ಇದಕ್ಕಾಗಿ 32ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ 20 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ
ಶೇಕಡಾ
40ರಷ್ಟು
ಬಿತ್ತನೆ
ಕಾರ್ಯ
ಆರಂಭವಾಗಿದೆ.
ಮೋಡ
ಬಿತ್ತನೆ
ಯೋಜನೆ
ಸರ್ಕಾರದ
ಮುಂದಿಲ್ಲ.
ಆದರೆ
ಹಿಂದೆ
ನಡೆಸಿದ
ಈ
ಕಾರ್ಯಾಚರಣೆ
ಉತ್ತೇಜನಕಾರಿ
ಫಲಿತಾಂಶ
ನೀಡಿದೆ
ಎಂದ
ಸಚಿವರು,
ಕೊಳವೆ
ಬಾವಿ
ಮೂಲಕ
ಕಬ್ಬು
ಮತ್ತು
ಭತ್ತ
ಬೆಳೆಯುವುದನ್ನು
ನಿಷೇಧಿಸಲು
ಸರ್ಕಾರ
ಪರಿಶೀಲಿಸುತ್ತಿದೆ
ಎಂದು
ಹೇಳಿದರು.
(ಇನ್ಫೋ
ವಾರ್ತೆ)
Comments
English summary
Karnataka Government has decided to enhance the subsidy on sowing seeds to small and marginalised farmers from 25 per cent to 50 per cent.