ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಗೀತ ರತ್ನ ಭೀಮಸೇನ್ ಜೋಶಿಗೆ ‘ಕರ್ನಾಟಕ ರತ್ನ’
ಸಂಗೀತ
ರತ್ನ
ಭೀಮಸೇನ್
ಜೋಶಿಗೆ
‘ಕರ್ನಾಟಕ
ರತ್ನ’
ರಾಜ್ಯ
ಸರ್ಕಾರದ
2004ನೇ
ಸಾಲಿನ
ಪ್ರತಿಷ್ಠಿತ
ಪ್ರಶಸ್ತಿಗಳ
ಪಟ್ಟಿ
ಪ್ರಕಟ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸಕ್ತ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.
ಪ್ರಸಕ್ತ ಸಾಲಿನ ಪ್ರಶಸ್ತಿ ಪುರಸ್ಕೃತರ ವಿವರ :
ಪಂಪ
ಪ್ರಶಸ್ತಿ
-ಎಚ್.ಎಲ್.ನಾಗೇಗೌಡ
ಸಂತ
ಶಿಶುನಾಳ
ಷರೀಫ್
ಪ್ರಶಸ್ತಿ
-ಮುರುಗೋಡು
ಕೃಷ್ಣದಾಸ
ಅತ್ತಿಮಬ್ಬೆ
ಪ್ರಶಸ್ತಿ
-ಸುನೀತಾ
ಶೆಟ್ಟಿ,
ಲೇಖಕಿ
ಕನಕ
ಪುರಂದರ
ಪ್ರಶಸ್ತಿ
-ವಸಂತ
ಕನಕಾಪುರ,
ಸಂಗೀತಗಾರ
ಜಕಣಾಚಾರಿ
ಪ್ರಶಸ್ತಿ
-ಕಾಶೀನಾಥ್,
ಶಿಲ್ಪಿ
ಗುಬ್ಬಿ
ವೀರಣ್ಣ
ಪ್ರಶಸ್ತಿ
-ಬಸವರಾಜ
ಗುಡಿಗೇರಿ,
ರಂಗಭೂಮಿ
ಜಾನಪದ
ಶ್ರೀ
ಪ್ರಶಸ್ತಿ
-ಚನ್ನಪ್ಪ
ವೀರಭದ್ರಪ್ಪ
ವೆಂಕಟಪ್ಪ
ಪ್ರಶಸ್ತಿ
-ಯುಸುಫ್
ಅರಕ್ಕಲ್
ಶಾಂತಲಾ
ಪ್ರಶಸ್ತಿ
-ಜಯಲಕ್ಷ್ಮಿ
ಆಳ್ವ
ಈ ಎಲ್ಲಾ ಪ್ರಶಸ್ತಿಗಳು ತಲಾ ಒಂದು ಲಕ್ಷ ನಗದು ಮತ್ತು ಅಭಿನಂದನಾ ಫಲಕವನ್ನು ಒಳಗೊಂಡಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, June 22, 2005, 23:53 [IST]