ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಬಂದ್
ತಿಪ್ಪಗೊಂಡನಹಳ್ಳಿ
ಜಲಾಶಯದಿಂದ
ನೀರು
ಬಂದ್
ಕೆಂಪುಹುಳಗಳ
ಹತೋಟಿಗೆ
ಮಂಡಳಿ
ಪ್ರಯತ್ನ,
ಬೆಂಗಳೂರು
ಪಶ್ಚಿಮ
ಭಾಗಕ್ಕೆ
ನೀರಿನ
ವ್ಯತ್ಯಯ
ನೀರಿನ ಮಟ್ಟ ಕುಸಿದಿರುವುದರಿಂದ ಜಲಾಶಯದಲ್ಲಿ ಕೆಂಪುಹುಳಗಳು ಕಂಡು ಬಂದಿದ್ದು, ಕೊಳವೆಗಳಲ್ಲೂ ಹುಳಗಳು ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.
ಪರಿಸ್ಥಿತಿ ತಿಳಿಯಾಗುವ ತನಕ ಬೆಂಗಳೂರು ಪಶ್ಚಿಮ ಭಾಗಗಳಲ್ಲಿ ನೀರು ವಿತರಣೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಯವಾಗಬಹುದು. ಈ ಭಾಗಕ್ಕೆ ಸದ್ಯಕ್ಕೆ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮಂಡಳಿ ಕೋರಿದೆ.
ಕೆಂಪುಹುಳಗಳ
ಹತೋಟಿ
ಮತ್ತು
ನಿರ್ಮೂಲನೆಗೆ
ಮಂಡಳಿ
ಅನೇಕ
ಕ್ರಮ
ಕೈಗೊಂಡಿದೆ.
ಜಲಾಶಯಕ್ಕೆ
ಕಟ್ಲಾ
ಮತ್ತು
ಗ್ಯಾಂಬೂಶಿಯಾ
ಜಾತಿಯ
ಮೀನುಗಳನ್ನು
ಬಿಡಲು
ಮಂಡಳಿ
ನಿರ್ಧರಿಸಿದೆ.
1998
ಮತ್ತು
2002ರಲ್ಲಿ
ಇಂತಹ
ಸಮಸ್ಯೆ
ತಲೆದೋರಿತ್ತು.
(ಇನ್ಫೋ
ವಾರ್ತೆ)
Comments
Story first published: Monday, June 20, 2005, 23:53 [IST]