ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧರ್ಮಸಿಂಗ್ರಿಂದ ಈಗ ‘ಹೈಟೆಕ್ ನಗರ’ದ ಮಂತ್ರ!
ಧರ್ಮಸಿಂಗ್ರಿಂದ
ಈಗ
‘ಹೈಟೆಕ್
ನಗರ’ದ
ಮಂತ್ರ!
ತುಮಕೂರನ್ನು
ಸೆಟಲೈಟ್ನಗರವನ್ನಾಗಿ
ರೂಪಿಸುವುದಾಗಿ
ಮುಖ್ಯಮಂತ್ರಿ
ಘೋಷಣೆ
ದೇವರಾಯನದುರ್ಗದಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ದೆಹಲಿ ಡೆವಲಪ್ಮೆಂಟ್ ಆ್ಯಕ್ಟ್ ಮಾದರಿಯಲ್ಲಿ ಬೆಂಗಳೂರು ಡೆವಲಪ್ಮೆಂಟ್ ಆ್ಯಕ್ಟ್ ಜಾರಿಗೆ ತರುವುದಾಗಿ ಹೇಳಿದರು.
ದೇಶದಲ್ಲಿ ದೆಹಲಿ, ಕೊಲ್ಕತಾ, ಮುಂಬಯಿ ನಂತರದ ಸ್ಥಾನದಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಐಟಿ-ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವದ ಗಮನ ಸೆಳೆದಿದೆ. ಹೀಗಾಗಿ ಬೆಂಗಳೂರಿನ ಹಸಿರುಪಟ್ಟಿ ವಿಚಾರಕ್ಕಿಂತಲೂ, ಹೈಟೆಕ್ ನಗರವನ್ನಾಗಿಸುವ ಆದ್ಯತೆ ಸದ್ಯಕ್ಕೆ ನಮ್ಮ ಮುಂದಿದೆ ಎಂದರು.
ಸಚಿವ ಬಿ.ಸತ್ಯನಾರಾಯಣ, ಎಂ.ಪಿ.ಪ್ರಕಾಶ್, ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Monday, June 20, 2005, 23:53 [IST]