ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾರು-ಲಾರಿಡಿಕ್ಕಿ:ಬಿಎಸ್ ಕುಟುಂಬದ ನಾಲ್ವರ ಸಾವು
ಕಾರು-ಲಾರಿಡಿಕ್ಕಿ:ಬಿಎಸ್
ಕುಟುಂಬದ
ನಾಲ್ವರ
ಸಾವು
ಮದುವೆ
ನಿಶ್ಚಿತಾರ್ಥಕ್ಕೆ
ತೆರಳಿದ
ಮಂದಿ
ಮತ್ತೆ
ಮನೆಗೆ
ಮರಳಲಿಲ್ಲ...
ಬೆಳಗಾವಿಯಲ್ಲಿ ಏರ್ಪಡಿಸಲಾಗಿದ್ದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ, ರಭಸದಿಂದ ಎದುರಿಗೆ ಬಂದ ಲಾರಿಯಾಂದು ಡಿಕ್ಕಿ ಹೊಡೆದು ಧಾರವಾಡದ ಯರಿಕೊಪ್ಪ ಸಮೀಪ ಈ ದುರಂತ ಸಂಭವಿಸಿದೆ.
ಮೃತಪಟ್ಟವರನ್ನು ರಾಜು, ಪ್ರವೀಣ್, ಮನೋಹರ್ ಮತ್ತು ಅರ್ಶಿತಾ ಎಂದು ಗುರ್ತಿಸಲಾಗಿದೆ. ಮೃತರಾದ ಪ್ರವೀಣ್ ಮತ್ತು ರಾಜು ಅವರನ್ನು ಬಿ.ಎಸ್.ಚನ್ನಬಸಪ್ಪ ಅವರ ಮೊಮ್ಮಕ್ಕಳು ಎನ್ನಲಾಗಿದೆ. ರಾಜು ಮತ್ತು ಪ್ರವೀಣ್ ಮಾಜಿ ಸಂಸದ ವಿಜಯ ಸಂಕೇಶ್ವರ್ ಅವರ ಹತ್ತಿರದ ಸಂಬಂಧಿಗಳು ಎಂದು ಮೂಲಗಳು ತಿಳಿಸಿವೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Story first published: Monday, June 20, 2005, 23:53 [IST]