ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣ ಮೃಗ ಪ್ರಕರಣ: ಪಟೌಡಿ ನ್ಯಾಯಾಲಯಕ್ಕೆ ಶರಣು
ಕೃಷ್ಣ
ಮೃಗ
ಪ್ರಕರಣ:
ಪಟೌಡಿ
ನ್ಯಾಯಾಲಯಕ್ಕೆ
ಶರಣು
ಪ್ರಕರಣಕ್ಕೆ
ಸಂಬಂಧಿಸಿದಂತೆ
ಉಳಿದ
ಐವರು
ಆರೋಪಿಗಳು
ನಾಪತ್ತೆ
ತೀವ್ರ ಕುತೂಹಲ ಮೂಡಿಸಿದ್ದ ಈ ಪ್ರಕರಣಕ್ಕೆ, ಪಟೌಡಿ ಶರಣಾಗತಿಯಿಂದ ತೆರೆಬಿದ್ದಿದೆ. ನ್ಯಾಯಾಲಯ ಪಟೌಡಿ ಅವರನ್ನು ಒಂದು ದಿನ ಪೋಲಿಸ್ ವಶಕ್ಕೆ ಒಪ್ಪಿಸಿದೆ.
ಪಂಜಾಬ್-ಹರಿಯಾಣ ಹೈಕೋರ್ಟ್ ಪಟೌಡಿ ಅವರ ನಿರೀಕ್ಷಾ ಜಾಮೀನಿನ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅವರು ಶರಣಾಗಿದ್ದಾರೆ.
ಕೃಷ್ಣಮೃಗ ಮತ್ತು ಮೊಲ ಕೊಂದ ಆರೋಪದ ಹಿನ್ನೆಲೆ ಪಟೌಡಿ ಮತ್ತು ಶಶಿಸಿಂಗ್ ಅವರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Saturday, June 18, 2005, 23:53 [IST]