ತ್ವರಿತ ಅಲರ್ಟ್ ಗಳಿಗಾಗಿ
For Daily Alerts
18ಕರುಗಳ ಜೀವಕ್ಕೆ ಪೊಲೀಸರ ಶ್ರೀರಕ್ಷೆ
18ಕರುಗಳ
ಜೀವಕ್ಕೆ
ಪೊಲೀಸರ
ಶ್ರೀರಕ್ಷೆ
2
ತಿಂಗಳ
ಮುದ್ದುಕರುಗಳ
ಜಪ್ತಿ,
ಇಬ್ಬರ
ಆರೋಪಿಗಳ
ಬಂಧನ
ಎರಡು ತಿಂಗಳ ವಯಸ್ಸಿನ ಕರುಗಳನ್ನು ಅಕ್ರಮವಾಗಿ ಶಿವಾಜಿನಗರ ಕಡೆ ಸಾಗಿಸುತ್ತಿದ್ದಾಗ ಸಂಚಾರಿ ಪೊಲೀಸ್ ಕೈಗೆ ಸಿಕ್ಕು ಬಿದ್ದಿರುವ ಆಟೋ ಚಾಲಕ ಮಂಜುನಾಥ ಮತ್ತು ಸಹಾಯಕ ಬರ್ಕಸ್ತ್ (21) ರನ್ನು ಬಂಧಿಸಿಸಲಾಗಿದೆ. ಈ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಆರೋಪಿಗಳು ಕರುಗಳನ್ನು ಮಾರಾಟ ಮಾಡಲು ಹೊಸೂರು ರಸ್ತೆಯ ಚಂದಾಪುರದಿಂದ ಶಿವಾಜಿ ನಗರಕ್ಕೆ ತರುತ್ತಿದ್ದರು ಎಂದು ಪೊಲೀಸರು ತಿಳಿಸಿದರು. ಕರುಗಳನ್ನು ಪೊಲೀಸರು ಬೆಂಗಳೂರು ಮಹಾನಗರ ಪಾಲಿಕೆಯ ದೊಡ್ಡಿಯ ವಶಕ್ಕೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, June 12, 2005, 23:53 [IST]