ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏಟ್ರಿಯಾ ಹೋಟೆಲ್ಗೆ ರಾಜ್ಯ ಸರ್ಕಾರದಿಂದ ಕಿಕ್
ಏಟ್ರಿಯಾ
ಹೋಟೆಲ್ಗೆ
ರಾಜ್ಯ
ಸರ್ಕಾರದಿಂದ
ಕಿಕ್
ಸರ್ಕಾರಿ
ಜಾಗದಲ್ಲಿರುವ
ಏಟ್ರಿಯಾ
ಸೇರಿದಂತೆ
10ಕಟ್ಟಡಗಳ
ತೆರವಿಗೆ
21ದಿನಗಳ
ಗಡುವು
ಸರ್ಕಾರಿ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಆರೋಪದ ಮೇಲೆ 24 ಎಕರೆ 3 ಗುಂಟೆ ಪ್ರದೇಶದಲ್ಲಿರುವ ಏಟ್ರಿಯಾ ಹೋಟೆಲ್ ಸೇರಿದಂತೆ ಒಟ್ಟು 10 ಕಟ್ಟಡಗಳನ್ನು ತೆರವುಗೊಳಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಎ. ಸಾಧಿಕ್ ನೋಟಿಸ್ ಜಾರಿಗೊಳಿಸಿದ್ದಾರೆ.
ಮುಂದಿನ 21ದಿನಗಳಲ್ಲಿ ತೆರವುಗೊಳಿಸದಿದ್ದರೆ ಸರ್ಕಾರಿ ಜಾಗದಲ್ಲಿರುವ ಈ ಕಟ್ಟಡಗಳನ್ನು ಏಕೆ ಕೆಡವಬಾರದು ಎಂದು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.
ಕರ್ನಾಟ ಲೋಕಸೇವಾ ಆಯೋಗದ(ಕೆಪಿಎಸ್ಸಿ) ಕಾರ್ಯದರ್ಶಿಯಾಗಿದ್ದ ಬಿ.ಎ.ಹರೀಶ್ ಗೌಡ ಅವರ ತನಿಖೆಯಿಂದ ಈ ಭೂಕಬಳಿಕೆ ಬಹಿರಂಗಗೊಂಡಿದ್ದು ಇಲ್ಲಿ ಉಲ್ಲೇಖನೀಯ.
(ಇನ್ಫೋ ವಾರ್ತೆ)
Story first published: Saturday, June 11, 2005, 23:53 [IST]