ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜ್ಯೋತಿ ಪ್ರಕಾಶ್ ಮಿರ್ಜಿಗೆ ‘ಅಲ್ಲಮಶ್ರೀ ಪ್ರಶಸ್ತಿ’
ಜ್ಯೋತಿ
ಪ್ರಕಾಶ್
ಮಿರ್ಜಿಗೆ
‘ಅಲ್ಲಮಶ್ರೀ
ಪ್ರಶಸ್ತಿ’
ಜೂ.14ರಂದು
ಬೆಂಗಳೂರಿನಲ್ಲಿ
ನಡೆಯಲಿರುವ
ವಿಶ್ವಶಾಂತಿ
ಸಮ್ಮೇಳನದಲ್ಲಿ
ಪ್ರಶಸ್ತಿ
ಪ್ರದಾನ
ವೀರಪ್ಪನ್ವಿರುದ್ಧ ನಡೆದ ಕಾರ್ಯಚರಣೆಯಲ್ಲಿ ಅಪ್ರತಿಮ ಸಾಹಸ ಪ್ರದರ್ಶಿಸಿದ ಮಿರ್ಜಿಯವರಿಗೆ ಬೆಂಗಳೂರಿನ ಶ್ರೀ ಕೊಳದ ಮಠ ಈ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ನಗರದಲ್ಲಿ ಜೂನ್ 14ರಂದು ಆಯೋಜಿಸಲಾಗಿರುವ 25ನೇ ವಿಶ್ವಶಾಂತಿ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ವಿತರಿಸುವುದಾಗಿ ಡಾ.ಶಾಂತವೀರ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಶಸ್ತಿ ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, June 8, 2005, 23:53 [IST]