ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪೊಲೀಸ್ ಆಯುಕ್ತರಾಗಿ ಅಜಯ್ಕುಮಾರ್ ಸಿಂಗ್
ಪೊಲೀಸ್
ಆಯುಕ್ತರಾಗಿ
ಅಜಯ್ಕುಮಾರ್
ಸಿಂಗ್
ಎಸ್.ಮರಿಸ್ವಾಮಿಗೆ
ಅಗ್ನಿಶಾಮಕದಳ
ಮತ್ತು
ಗೃಹ
ರಕ್ಷಕದಳ
ವಿಭಾಗದ
ಡಿಜಿಪಿಯಾಗಿ
ಬಡ್ತಿ
ಉತ್ತರ ಪ್ರದೇಶ ಮೂಲದ ಸಿಂಗ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಕಥಾ ಸಂಕಲನ ಪ್ರಕಟಗೊಂಡಿದೆ. ‘ಅಲ್ಲಮಪ್ರಭು ಮತ್ತು ಸಂತ ಕಬೀರರ ನಡುವಿನ ಸಾಮ್ಯತೆಗಳು’ ವಿಚಾರವಾಗಿ ಸಿಂಗ್ ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಲಭಿಸಿದೆ. ಸಿಂಗ್ ಅವರ ಪತ್ನಿ ತಾರಾ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈವರೆಗೆ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಎಸ್.ಮರಿಸ್ವಾಮಿ ಅವರಿಗೆ ರಾಜ್ಯ ಅಗ್ನಿಶಾಮಕದಳ ಹಾಗೂ ಗೃಹ ರಕ್ಷಕದಳ ವಿಭಾಗದ ಡಿಜಿಪಿಯಾಗಿ ಬಡ್ತಿ ದೊರೆತಿದೆ.
(ಇನ್ಫೋ ವಾರ್ತೆ)
Comments
Story first published: Wednesday, June 8, 2005, 23:53 [IST]