ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಪ್ಪಿದ ಅಪಘಾತ, ಸಿದ್ದರಾಮಯ್ಯಗೆ ಸಣ್ಣಪುಟ್ಟ ಗಾಯ
ತಪ್ಪಿದ
ಅಪಘಾತ,
ಸಿದ್ದರಾಮಯ್ಯಗೆ
ಸಣ್ಣಪುಟ್ಟ
ಗಾಯ
ಮಂಡ್ಯ
ಆಸ್ಪತೆಯಲ್ಲಿ
ಉಪಮುಖ್ಯಮಂತ್ರಿಗೆ
ಚಿಕಿತ್ಸೆ
ಅವರು ಪ್ರಯಾಣಿಸುತ್ತಿದ್ದ ಎಸ್ಕಾರ್ಟ್ ಕಾರು, ಲಾರಿಯಾಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ಈ ಘಟನೆ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಿದ್ದರಾಮಯ್ಯ ನಂತರ ಮೈಸೂರಿಗೆ ತೆರಳಿದರು. ಅವರೊಂದಿಗಿದ್ದ ಶಾಸಕ ದೇವೇಗೌಡ ಮತ್ತು ಕಾರಿನ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Thursday, June 2, 2005, 23:53 [IST]