ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಪ್ಪಿದ ಅಪಘಾತ, ಸಿದ್ದರಾಮಯ್ಯಗೆ ಸಣ್ಣಪುಟ್ಟ ಗಾಯ

By Staff
|
Google Oneindia Kannada News

ತಪ್ಪಿದ ಅಪಘಾತ, ಸಿದ್ದರಾಮಯ್ಯಗೆ ಸಣ್ಣಪುಟ್ಟ ಗಾಯ
ಮಂಡ್ಯ ಆಸ್ಪತೆಯಲ್ಲಿ ಉಪಮುಖ್ಯಮಂತ್ರಿಗೆ ಚಿಕಿತ್ಸೆ

ಬೆಂಗಳೂರು : ಮಂಡ್ಯದ ಬಳಿ ಗುರುವಾರ ನಡೆದ ರಸ್ತೆ ಆಕಸ್ಮಿಕವೊಂದರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅವರು ಪ್ರಯಾಣಿಸುತ್ತಿದ್ದ ಎಸ್ಕಾರ್ಟ್‌ ಕಾರು, ಲಾರಿಯಾಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ಈ ಘಟನೆ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಿದ್ದರಾಮಯ್ಯ ನಂತರ ಮೈಸೂರಿಗೆ ತೆರಳಿದರು. ಅವರೊಂದಿಗಿದ್ದ ಶಾಸಕ ದೇವೇಗೌಡ ಮತ್ತು ಕಾರಿನ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X