ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವರುಣ ದೇವನ ಅವಕೃಪೆಗೆ ಹುಬ್ಬಳ್ಳಿಯಲ್ಲಿ ಐದು ಬಲಿ
ವರುಣ
ದೇವನ
ಅವಕೃಪೆಗೆ
ಹುಬ್ಬಳ್ಳಿಯಲ್ಲಿ
ಐದು
ಬಲಿ
ರಾಜ್ಯದೆಲ್ಲೆಡೆ
ಇನ್ನೂ
ಮೂರು
ದಿನ
ಮಳೆ,ಮಳೆ,ಮಳೆ
-ಹವಾಮಾನ
ಇಲಾಖೆ
ಸೂಚನೆ
ಮನೆಯ ಮಾಳಿಗೆ ಕುಸಿತದಿಂದ ನಾಲ್ವರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಮನೆಯ ಯಜಮಾನ ಯಲ್ಲಪ್ಪ ಹೊರಗಿನ ಚಾವಣಿಯಲ್ಲಿ ಮಲಗಿದ್ದ ಕಾರಣ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನವಲಗುಂಡ,
ಅಣ್ಣೀಗೇರಿ,
ಕುಂದಗೋಳ,
ಧಾರವಾಡ
ದಲ್ಲಿ
ಭಾರಿ
ಮಳೆ
ಸುರಿದು,
ಹೊಲಗಳಲ್ಲಿ
ಮತ್ತು
ತಗ್ಗು
ಪ್ರದೇಶಗಳಲ್ಲಿ
ನೀರು
ನಿಂತು
ಅಪಾರ
ಹಾನಿಯಾಗಿದೆ.
ಹುಕ್ಕೇರಿ,
ಮಂಡ್ಯ,
ಬಂಗಾರಪೇಟೆ,
ಗದಗ,
ಕಾರವಾರ,
ಗೋಕಾಕ,
ಕುಂದಾಪುರ,
ಬೆಳಗಾವಿ,
ಬಾಗಲಕೋಟೆಯಲ್ಲಿ
ಮಳೆಯಾಗಿರುವ
ಬಗ್ಗೆ
ವರದಿಗಳು
ಬಂದಿವೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Story first published: Monday, May 30, 2005, 23:53 [IST]