ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ ದೇವನ ಅವಕೃಪೆಗೆ ಹುಬ್ಬಳ್ಳಿಯಲ್ಲಿ ಐದು ಬಲಿ

By Staff
|
Google Oneindia Kannada News

ವರುಣ ದೇವನ ಅವಕೃಪೆಗೆ ಹುಬ್ಬಳ್ಳಿಯಲ್ಲಿ ಐದು ಬಲಿ
ರಾಜ್ಯದೆಲ್ಲೆಡೆ ಇನ್ನೂ ಮೂರು ದಿನ ಮಳೆ,ಮಳೆ,ಮಳೆ -ಹವಾಮಾನ ಇಲಾಖೆ ಸೂಚನೆ

ಬೆಂಗಳೂರು : ಬಿರುಬೇಗೆಗೆ ತಂಪೆರೆದಂತೆ ರಾಜ್ಯದೆಲ್ಲೆಡೆ ಸುರಿದ ಮಳೆ, ಹುಬ್ಬಳ್ಳಿಯ ಮಂಟೂರಿನಲ್ಲಿ ಐದು ಮಂದಿಯನ್ನು ಬಲಿ ತೆಗೆದುಕೊಂಡಿದೆ.

ಮನೆಯ ಮಾಳಿಗೆ ಕುಸಿತದಿಂದ ನಾಲ್ವರು ಮಕ್ಕಳು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಮನೆಯ ಯಜಮಾನ ಯಲ್ಲಪ್ಪ ಹೊರಗಿನ ಚಾವಣಿಯಲ್ಲಿ ಮಲಗಿದ್ದ ಕಾರಣ, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನವಲಗುಂಡ, ಅಣ್ಣೀಗೇರಿ, ಕುಂದಗೋಳ, ಧಾರವಾಡ ದಲ್ಲಿ ಭಾರಿ ಮಳೆ ಸುರಿದು, ಹೊಲಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅಪಾರ ಹಾನಿಯಾಗಿದೆ. ಹುಕ್ಕೇರಿ, ಮಂಡ್ಯ, ಬಂಗಾರಪೇಟೆ, ಗದಗ, ಕಾರವಾರ, ಗೋಕಾಕ, ಕುಂದಾಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಿರುವ ಬಗ್ಗೆ ವರದಿಗಳು ಬಂದಿವೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X