ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಬಂ’ ಬೆಂಬಲಿಗ ಶಾಸಕದ್ವಯರ ವಿರುದ್ಧ ಬಿಜೆಪಿ ದೂರು
‘ಬಂ’
ಬೆಂಬಲಿಗ
ಶಾಸಕದ್ವಯರ
ವಿರುದ್ಧ
ಬಿಜೆಪಿ
ದೂರು
ಗೋಪಾಲಕೃಷ್ಣ,
ಹರತಾಳು
ಹಾಲಪ್ಪ
ಅವರ
ಸದಸ್ಯತ್ವ
ಅನರ್ಹಗೊಳಿಸಲು
ಬಿಜೆಪಿ
ಅರ್ಜಿ
ವಿಧಾನಸಭಾ ಸ್ಪೀಕರ್ ಕೃಷ್ಣ ಅವರಿಗೆ ಅರ್ಜಿಸಲ್ಲಿಸಿರುವ ಬಿಜೆಪಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ವಿರುದ್ಧ ಆರೋಪ ಮಾಡಿದೆ.
ಪಕ್ಷದಲ್ಲಿದ್ದುಕೊಂಡೇ ಈ ಇಬ್ಬರು ಶಾಸಕರು ಬಂಗಾರಪ್ಪ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಗುರ್ತಿಸಿಕೊಂಡಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನನ್ವಯ ಸೂಕ್ತ ಕ್ರಮಜರುಗಿಸಲು, ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಅರ್ಜಿ ಸಲ್ಲಿಸಿದೆ.
ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ಅವರು ಕ್ರಮವಾಗಿ ಸಾಗರ ಹಾಗೂ ಹೊಸನಗರದ ಶಾಸಕರಾಗಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Thursday, May 26, 2005, 23:53 [IST]