ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉದ್ಯಾನ ನಗರದಿ ಕ್ರೆೃಂ ಪ್ರಕರಣಗಳ ಸಂಖ್ಯೆ ಕುಸಿತ
ಉದ್ಯಾನ
ನಗರದಿ
ಕ್ರೆೃಂ
ಪ್ರಕರಣಗಳ
ಸಂಖ್ಯೆ
ಕುಸಿತ
ಅಪರಾಧ
ಪ್ರಕರಣಗಳನ್ನು
ವೈಭವೀಕರಿಸಿ,
ಜನರಲ್ಲಿ
ಮಾದ್ಯಮಗಳು
ಭಯಹುಟ್ಟಿಸುತ್ತಿವೆ
-
ಎಸ್.ಮರಿಸ್ವಾಮಿ
ನಗರದಲ್ಲಿ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ಸಿಐ) ಏರ್ಪಡಿಸಿದ್ದ ವಿಶ್ವ ಸಂವಹನಕಾರರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟೀವಿ ಮಾದ್ಯಮಗಳು ಅಪರಾಧ ಪ್ರಕರಣಗಳನ್ನು ಅತಿಯಾಗಿ ವೈಭವೀಕರಿಸಿ ಸಾರ್ವಜನಿಕರಲ್ಲಿ ತಪ್ಪು ಭಾವನೆಯನ್ನು ಮೂಡಿಸುತ್ತಿವೆ ಎಂದರು.
ಸರ ಅಪಹರಣ ಹಾಗೂ ದರೋಡೆಯಂತಹ ಪ್ರಕರಣಗಳನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದ ಕೃತ್ಯಗಳು ನಗರದಲ್ಲಿ ಇಳಿಮುಖಗೊಂಡಿವೆ ಎಂದು ಮರಿಸ್ವಾಮಿ ತಿಳಿಸಿದರು.
ಪಿಆರ್ಸಿಐನ
ಮುಖ್ಯಸ್ಥ
ಎಂ.ಬಿ.
ಜಯರಾಂ,
ರಾಜ್ಯ
ಮಾದ್ಯಮ
ಅಕಾಡೆಮಿ
ಅಧ್ಯಕ್ಷ
ವಿ.
ಎನ್.
ಸುಬ್ಬರಾವ್,
ಪ್ರಭಾತ್
ಪಾಣಿ,
ಡಾ.
ಕೆ.ಆರ್.
ಸಿಂಗ್
ಮತ್ತಿತರರು
ಸಮಾರಂಭದಲ್ಲಿ
ಹಾಜರಿದ್ದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, May 20, 2005, 23:53 [IST]