ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಪಲಾಯನವಾದಿ ಬಂಗಾರಪ್ಪ ಅವರಿಗೆ ತಕ್ಕ ಪಾಠ’
‘ಪಲಾಯನವಾದಿ
ಬಂಗಾರಪ್ಪ
ಅವರಿಗೆ
ತಕ್ಕ
ಪಾಠ’
ಬಂಗಾರಪ್ಪ
ಬಿಜೆಪಿ
ಜೊತೆ
ಚರ್ಚೆಗೆ
ಬರಲಿ
:
ಅನಂತಕುಮಾರ್
ಸವಾಲು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳಿಂದ ಅಧಿಕಾರದ ಲಾಲಸೆಗಾಗಿ ಆರು ಬಾರಿ ಇತರ ಪಕ್ಷಗಳಿಗೆ ಬಂಗಾರಪ್ಪ ಹೋಗಿದ್ದಾರೆ ಎಂದರು.
ತತ್ವಕ್ಕಿಂತಲೂ ಅಧಿಕಾರವೇ ಮುಖ್ಯ ಎಂದು ಭಾವಿಸಿರುವ ಬಂಗಾರಪ್ಪ ಅವರಿಗೆ ಶಿವಮೊಗ್ಗ ಮತದಾರರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬಂಗಾರಪ್ಪ ಎಂಬ ಪಲಾಯನವಾದಿಯನ್ನು ಪಕ್ಷಕ್ಕೆ ಕರೆತಂದದ್ದಕ್ಕೆ ಯಡಿಯೂರಪ್ಪ ಕ್ಷಮೆಯಾಚಿಸಿದ್ದಾರೆ. ಅವರು ಕ್ಷಮೆ ಯಾಚಿಸಿದರೆ ಪಕ್ಷವು ಕ್ಷಮೆ ಯಾಚಿಸಿದಂತೆ ಎಂದು ಅನಂತ ಕುಮಾರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, May 20, 2005, 23:53 [IST]