ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾರಾಯಣ ಹೃದಯಾಲಯದಿಂದ ಮಕ್ಕಳ ಆಸ್ಪತ್ರೆ
ನಾರಾಯಣ
ಹೃದಯಾಲಯದಿಂದ
ಮಕ್ಕಳ
ಆಸ್ಪತ್ರೆ
ಬಡ
ಮಕ್ಕಳಿಗೆ
ನೂತನ
ಆಸ್ಪತ್ರೆಯಲ್ಲಿ
ಉಚಿತ
ಚಿಕಿತ್ಸೆ
-ಡಾ.ದೇವಿಶೆಟ್ಟಿ
ಭರವಸೆ
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಸ್ಪತ್ರೆಯ ಮುಖ್ಯಸ್ಥ ಡಾ.ದೇವಿಶೆಟ್ಟಿ ಮಾತನಾಡಿ, ಹೃದ್ರೋಗ ಮತ್ತಿತರ ಭೀಕರ ಕಾಯಿಲೆಗಳಿಂದ ಮಕ್ಕಳು ಮತ್ತು ಪೋಷಕರು ಇನ್ನು ಮುಂದೆ ಆತಂಕಗೊಳ್ಳ ಬೇಕಾಗಿಲ್ಲ. ಈ ಪರಿಸ್ಥಿತಿಯನ್ನು ತಪ್ಪಿಸಲು ನಾರಾಯಣ ಮಕ್ಕಳ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದರು.
ನಾರಾಯಣ ಹೃದಯಾಲಯದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಈ ಮಕ್ಕಳ ಆಸ್ಪತ್ರೆ ಒಳಗೊಂಡಿದೆ. ಅದರ ನೇತೃತ್ವವನ್ನು ಡಾ.ಆಶ್ಲೇ ಡಿ ಕ್ರೂಜ್ ಅವರಿಗೆ ವಹಿಸಲಾಗಿದೆ. 500ಹಾಸಿಗೆಗಳ ಈ ಆಸ್ಪತ್ರೆಯನ್ನು ಮುಂದಿನ ಮೂರುವರ್ಷಗಳಲ್ಲಿ 5000ಹಾಸಿಗೆಯ ಸುಸಜ್ಜಿತ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಮಾರಕ ರೋಗಗಳಿಗೆ ಗುರಿಯಾದ ಬಡ ಮಕ್ಕಳಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಡಾ. ದೇವಿಶೆಟ್ಟಿ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
Story first published: Wednesday, May 18, 2005, 23:53 [IST]