ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಯಕ ಆರ್.ಕೆ.ಶ್ರೀಕಂಠನ್ಗೆ ಸ್ವಾಮಿರಾವ್ ಪ್ರಶಸ್ತಿ
ಗಾಯಕ
ಆರ್.ಕೆ.ಶ್ರೀಕಂಠನ್ಗೆ
ಸ್ವಾಮಿರಾವ್
ಪ್ರಶಸ್ತಿ
ಈ
ಹಿಂದೆ
ಡಾ.ಎಂ.ಎಸ್.ಸುಬ್ಬಲಕ್ಷ್ಮೀ,ಡಾ.ಎಂ.ಬಾಲಮುರಳೀಕೃಷ್ಣ
ಪ್ರಶಸ್ತಿಗೆ
ಪಾತ್ರರಾಗಿದ್ದರು.
ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಅವರು ಶ್ರೀಕಂಠನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಕಂಠನ್, ಈ ಪ್ರತಿಷ್ಠಿತ ವೇದಿಕೆಯಲ್ಲಿ ಸಂಗೀತ ನೀಡಿ ಶ್ರೋತೃಗಳಿಂದ ಮೆಚ್ಚುಗೆ ಪಡೆಯುವುದೇ ಒಂದು ಸರ್ಟಿಫಿಕೇಟು. ಇಂತಹ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಜೀವನದಲ್ಲೇ ಒಂದು ಮೈಲಿಗಲ್ಲು ಎಂದರು.
ಈ ಮೊದಲು ಡಾ.ಎಂ.ಎಸ್.ಸುಬ್ಬುಲಕ್ಷ್ಮೀ, ವಿದ್ವಾನ್ ಡಾ.ಎಂ.ಬಾಲಮುರಳೀಕೃಷ್ಣ, ವಿದ್ವಾನ್ ಆರ್.ಆರ್.ಕೇಶವಮೂರ್ತಿ, ವಿದ್ವಾನ್ ಎ.ಕೆ.ಸಿ.ನಟರಾಜನ್ ಅವರು ಈ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, May 15, 2005, 23:53 [IST]