ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಸವಶ್ರೀ ಪ್ರಶಸ್ತಿ ಪಡೆದ ಪಾಪುಗೆ ಶರಣು ಶರಣು
ಬಸವಶ್ರೀ
ಪ್ರಶಸ್ತಿ
ಪಡೆದ
ಪಾಪುಗೆ
ಶರಣು
ಶರಣು
ಬಸವ
ವೇದಿಕೆಯಿಂದ
ಇಬ್ರಾಹಿಂ
ಅವರಿಗೆ
‘ಸಾಹಿತ್ಯಶ್ರೀ’
ಪ್ರಶಸ್ತಿ
ಬಸವ ಜಯಂತಿ ಸಂದರ್ಭದಲ್ಲಿ ಹಿರಿಯ ಚೇತನಗಳನ್ನು ಗುರುತಿಸಿ ಬಸವ ವೇದಿಕೆ, ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಮಾಜ ಸುಧಾರಣೆಯ ಹರಿಕಾರ ಬಸವಣ್ಣ ರವರ ವಿಚಾರಧಾರೆಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ಇಬ್ರಾಹಿಂರವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಪತ್ರಿಕೋದ್ಯಮದ ಪ್ರಗತಿಗೆ ಸಾಕಷ್ಟು ಶ್ರಮಿಸಿದ ಪಾಟೀಲ್ ಪುಟ್ಟಪ್ಪನವರಿಗೆ ಬಸವಶ್ರೀ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿಯು
5
ಸಾವಿರ
ರೂಪಾಯಿ
ನಗದು,
ಫಲಕ
ಮತ್ತು
ಪ್ರಶಸ್ತಿ
ಪತ್ರಗಳನ್ನು
ಒಳಗೊಂಡಿದೆ.
ಮೇ
11ರಂದು
ನಗರದ
ರವೀಂದ್ರ
ಕಲಾಕ್ಷೇತ್ರದಲ್ಲಿ
ಆಯೋಜಿಸಲಾಗಿರುವ
ಸಮಾರಂಭದಲ್ಲಿ
ಮುಖ್ಯಮಂತ್ರಿ
ಎನ್.ಧರ್ಮಸಿಂಗ್
ಪ್ರಶಸ್ತಿ
ಪ್ರದಾನ
ಮಾಡುವರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, May 8, 2005, 23:53 [IST]