ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುಪ್ರಿಂಕೋರ್ಟ್ ಅಂಗಳಕ್ಕೆ ಕಾರಿಡಾರ್ ಕಿತಾಪತಿ
ಸುಪ್ರಿಂಕೋರ್ಟ್
ಅಂಗಳಕ್ಕೆ
ಕಾರಿಡಾರ್
ಕಿತಾಪತಿ
ಮುಂದಿನ
ಒಂದೆರಡು
ದಿನಗಳಲ್ಲಿ
ಕರ್ನಾಟಕ
ಹೈಕೋರ್ಟ್ನ
ಆದೇಶ
ಪ್ರಶ್ನಿಸಿ
ಮೇಲ್ಮನವಿ
ಹೈಕೋರ್ಟ್ ಆದೇಶದ ಮುಖಭಂಗದಿಂದ ಪಾರಾಗಲು ನ್ಯಾಯಾಂಗ ಹೋರಾಟವನ್ನು ಸರ್ಕಾರ ಮುಂದುವರೆಸುತ್ತಿದೆ. ಈ ಸಂಬಂಧ ಮೇಲ್ಮನವಿ ಸಲ್ಲಿಕೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ಕೆ. ಮಿಶ್ರಾ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಬಿ.ಎ.ಹರೀಶ್ ಗೌಡ, ಎಂ.ಶಿವಲಿಂಗಸ್ವಾಮಿ ಮತ್ತಿತರ ಅಧಿಕಾರಿಗಳು ತಂಡದಲ್ಲಿದ್ದಾರೆ.
ಮುಖ್ಯ
ಕಾರ್ಯದರ್ಶಿಗಳ
ಪರವಾಗಿ
ಸುಪ್ರಿಂಕೋರ್ಟ್ನಲ್ಲಿ
ಹಿರಿಯ
ನ್ಯಾಯವಾದಿ
ಸೋಲಿ
ಸೊರಾಬ್ಜಿ,
ರಾಜ್ಯ
ಸರ್ಕಾರದ
ಪರವಾಗಿ
ಅಡ್ವೋಕೇಟ್
ಜನರಲ್
ಬಿ.ಟಿ.ಪಾರ್ಥಸಾರಥಿ
ವಾದ
ಮಂಡಿಸುವ
ಸಾಧ್ಯತೆಗಳಿವೆ.
ನಂದಿ
ಕಂಪನಿ
ಪರವಾಗಿ
ಹೈಕೋರ್ಟ್ನಲ್ಲಿ
ಗೆಲುವು
ಸಾಧಿಸಿದ
ದುಶ್ಯಂತ್
ದವೇ
ಅವರೇ
ಸುಪ್ರಿಂಕೋರ್ಟ್ನಲ್ಲಿ
ವಾದ
ಮುಂದುವರೆಸುವರು.
(ಇನ್ಫೋ
ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Thursday, May 5, 2005, 23:53 [IST]