ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಡ ಹಿತಕ್ಕಾಗಿ ತುರ್ತು ಅಧಿವೇಶನಕ್ಕೆ ಬಿಜೆಪಿ ಆಗ್ರಹ
ನಾಡ
ಹಿತಕ್ಕಾಗಿ
ತುರ್ತು
ಅಧಿವೇಶನಕ್ಕೆ
ಬಿಜೆಪಿ
ಆಗ್ರಹ
ಧರಂ
ನಿರ್ಲಕ್ಷ್ಯ
ಮುಂದುವರೆದರೆ
ವಿಧಾನ
ಸೌಧದ
ಎದುರು
ಧರಣಿ
-ಬಿ.ಎಸ್.ಯಡಿಯೂರಪ್ಪ
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಶಾಸಕಾಂಗ ಸಭೆಯಲ್ಲಿ ರಾಜ್ಯದ ಪ್ರಮುಖ ವಿದ್ಯಮಾನಗಳನ್ನು ಚರ್ಚಿಸಲಾಗಿದೆ. ರಾಜ್ಯದ ಹಿತಕಾಯುವ ನಿಟ್ಟಿನಲ್ಲಿ ವಿಶೇಷ ಅಧಿವೇಶನಕ್ಕೆ ಸರ್ಕಾರ ಚಾಲನೆ ನೀಡದಿದ್ದರೆ, ಮೇ 9ರಂದು ವಿಧಾನಸೌಧದ ಎದುರು ಬಿಜೆಪಿ ಧರಣಿ ನಡೆಸಲಿದೆ ಎಂದರು.
ಆಂಧ್ರ
ಪ್ರದೇಶ
ಸುಪ್ರಿಂ
ಕೋರ್ಟ್ನ
2000ದ
ಆದೇಶವನ್ನು
ಉಲ್ಲಂಘಿಸಿ
ಕೈಗೆತ್ತಿಕೊಂಡಿರುವ
ಅಕ್ರಮ
ಕಾಮಗಾರಿಗಳ
ವಿರುದ್ಧ
ವಿಧಾನಸಭೆ
ಮತ್ತು
ವಿಧಾನ
ಪರಿಷತ್ನಲ್ಲಿ
ಗೊತ್ತುವಳಿ
ಮಂಡಿಸಬೇಕೆಂದು
ಯಡಿಯೂರಪ್ಪ
ಒತ್ತಾಯಿಸಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, May 4, 2005, 23:53 [IST]