ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತಾಯಿ, ಪತ್ನಿಯ ಕೊಂದು ತಾನೂ ಸಾವಿಗೆ ಶರಣಾದ!
ತಾಯಿ,
ಪತ್ನಿಯ
ಕೊಂದು
ತಾನೂ
ಸಾವಿಗೆ
ಶರಣಾದ!
ಕುಟುಂಬ
ಕಲಹ,
ವೈವಾಹಿಕ
ಬದುಕಿನ
ಅಡ್ಡಿ-ಆಡಚಣೆಗಳಿಂದ
ಸಂಭವಿಸಿದ
ಘೋರ
ದುರಂತದ
ಕ್ರೆೃಂ
ಸ್ಟೋರಿ!
ನೇಕಾರರ ಕಾಲೋನಿಯ ನಿವಾಸಿ ಮುಕುಂದ(36)ಎಂಬಾತ ಈ ದುರಂತಕ್ಕೆ ಕಾರಣಕರ್ತ. ತನ್ನ ತಾಯಿ ಲಕ್ಷ್ಮಮ್ಮ(70) ಮತ್ತು ಪತ್ನಿ ಮಂಜುಳಾ(20) ಅವರ ಕತ್ತನ್ನು ಮಚ್ಚಿನಿಂದ ಸೀಳಿದ ಆತ, ಅದೇ ಮಚ್ಚಿನಲ್ಲಿ ತಾನೂ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.
ವಿಶ್ವೇಶ್ವರ ನಗರದ ಸಿಡ್ವಿನ್ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದ ಮುಕುಂದ, ಕಳೆದ ಏಳು ವರ್ಷಗಳ ಹಿಂದೆ ಯಶೋಧ ಎಂಬಾಕೆಯನ್ನು ಮದುವೆಯಾಗಿದ್ದ. ಅವಳೊಂದಿಗೆ ವಿವಾಹ ವಿಚ್ಚೇದನ ಪಡೆದ ನಂತರ ಮಂಜುಳಾರನ್ನು ಮದುವೆಯಾಗಿದ್ದ.
ಮೊದಲ ಪತ್ನಿಗೆ ನ್ಯಾಯಾಲಯ ಪರಿಹಾರ ಮತ್ತು ಮಾಸಾಶನ ನೀಡುವಂತೆ ತೀರ್ಪು ನೀಡಿದ್ದರಿಂದ ತೀವ್ರ ಜಿಗುಪ್ಸೆಗೊಂಡಿದ್ದ ಮುಕುಂದ ಈ ಕೃತ್ಯಕ್ಕೆ ಮುಂದಾಗಿದ್ದಾನೆ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್
Comments
Story first published: Monday, May 2, 2005, 23:53 [IST]