ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಗಲಕೋಟೆ ಉದ್ವಿಗ್ನ : ಮೂರು ದಿನ ನಿಷೇಧಾಜ್ಞೆ
ಬಾಗಲಕೋಟೆ
ಉದ್ವಿಗ್ನ
:
ಮೂರು
ದಿನ
ನಿಷೇಧಾಜ್ಞೆ
ಕಿಡಿಗೇಡಿಗಳಿಂದ
ಈದ್ಗಾ
ಮೈದಾನದಲ್ಲಿನ
ಗುಮ್ಮಟಗಳ
ಧ್ವಂಸ,
ನಗರದಲ್ಲಿ
ಹಿಂಸೆ
ನವನಗರದ ಈದ್ಗಾ ಮೈದಾನದಲ್ಲಿನ ಗುಮ್ಮಟಗಳನ್ನು ಕೆಡವಿದ ಕಿಡಿಗೇಡಿಗಳು, ಗೋಡೆಯ ಮೇಲೆ ‘ಓಂ’ ಎಂದು ಬರೆದಿದ್ದರು ಎನ್ನಲಾಗಿದೆ. ಈ ಸಂಬಂಧ ನಗರದಲ್ಲಿ ಕಲ್ಲೂತೂರಾಟದ ಪ್ರಕರಣಗಳು ನಡೆದಿವೆ. ಕಲ್ಲು ತೂರಾಟದಲ್ಲಿ ಒಂದು ಬಸ್ ಸೇರಿದಂತೆ ಮೂರು ವಾಹನಗಳು ಜಖಂಗೊಂಡಿವೆ. ಅನೇಕರಿಗೆ ಗಾಯಗಳಾಗಿವೆ.
ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಅಹಿತಕರ ಘಟನೆಗಳ ತಪ್ಪಿಸಲು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠ ಬಿ.ಎ.ಪದ್ಮನಯನ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, April 30, 2005, 23:53 [IST]