ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದರಿದ್ರ ನಾರಾಯಣರ ಸಮರಕ್ಕೆ ಮುನ್ನ ದೇವಿಗೆ ನಮನ
ದರಿದ್ರ
ನಾರಾಯಣರ
ಸಮರಕ್ಕೆ
ಮುನ್ನ
ದೇವಿಗೆ
ನಮನ
ಏ.30ರ್ಯಾಲಿಯನ್ನು
ನಿಲ್ಲಿಸುವ
ಪ್ರಶ್ನೆಯೇ
ಇಲ್ಲ
-ದೇವೇಗೌಡ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲುದ್ದೇಶಿಸಿರುವ ದರಿದ್ರ ನಾರಾಯಣರ ಯುದ್ಧ(ರ್ಯಾಲಿ)ವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪ್ರತಿ ಸಲ ಸಮರಕ್ಕೆ ಹೋಗುವಾಗಲೆಲ್ಲಾ ಚಾಮುಂಡೇಶ್ವರಿಗೆ ನಮಿಸುತ್ತೇನೆ ಎಂದರು.
ರ್ಯಾಲಿಯನ್ನು
‘ಯುದ್ಧ
ಪರ್ವ’
ಎಂದು
ಬಣ್ಣಿಸಿದ
ದೇವೇಗೌಡ,
ನಾನು
ದೇವರ
ಮೇಲೆ
ನಂಬಿಕೆ
ಹೊಂದಿದ್ದೇನೆ.
ಬಡವರಿಗೆ
ನ್ಯಾಯ
ದೊರಕಿಸಲು
ಉಸಿರಿರುವ
ತನಕ
ಹೋರಾಟ
ನಡೆಸುತ್ತೇನೆ.
ಬಡವರ
ಬಗ್ಗೆ
ಧ್ವನಿ
ಎತ್ತಿದ
ಈ
ಬಡಪಾಯಿ
ಮೇಲೆ
ರಾಷ್ಟ್ರೀಯ
ಪಕ್ಷಗಳು
ದಾಳಿ
ಮಾಡುತ್ತಿವೆ
ಎಂದು
ದೂರಿದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, April 27, 2005, 23:53 [IST]