ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಬೀದರ್
ಕನ್ನಡ
ಸಾಹಿತ್ಯ
ಸಮ್ಮೇಳನ
ಮುಂದೂಡಿಕೆ
72ನೇ
ಕನ್ನಡ
ಸಾಹಿತ್ಯ
ಸಮ್ಮೇಳನಕ್ಕೆ
ಸರ್ಕಾರದಿಂದ
50ಲಕ್ಷ
ಮಂಜೂರು-ಗುರುಪಾದಪ್ಪ
ನಾಗಮಾರಪಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಯ ಮತ್ತು ಹಣದ ಅಭಾವದಿಂದ ಸಮ್ಮೇಳನದ ಸಿದ್ಧತೆಗಳು ನಿಗದಿಯಂತೆ ನಡೆಯಲಿಲ್ಲ. ಹೀಗಾಗಿ ಸಮ್ಮೇಳನದ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು ಎಂದರು.
ರಾಜ್ಯ
ಸರ್ಕಾರ
ಸಮ್ಮೇಳನಕ್ಕಾಗಿ
50ಲಕ್ಷ
ರೂ.ಗಳನ್ನು
ಮಂಜೂರು
ಮಾಡಿದೆ.
ಆದರೆ
ಹಣ
ಸಕಾಲದಲ್ಲಿ
ಬಿಡುಗಡೆ
ಮಾಡುವಲ್ಲಿ
ಸ್ವಲ್ಪ
ತಡವಾಗಿದೆ.
ಮುಂದಿನ
ಮೂರುನಾಲ್ಕು
ದಿನಗಳಲ್ಲಿ
ಹಣ
ಬಿಡುಗಡೆಯಾಗಲಿದೆ.
ಅಲ್ಲದೇ
ಸರ್ಕಾರಿ
ನೌಕರರ
ಒಂದು
ದಿನದ
ವೇತನವನ್ನು
ಸಮ್ಮೇಳನಕ್ಕೆ
ಬಳಸಿಕೊಳ್ಳಲು
ನಿರ್ಧರಿಸಲಾಗಿದೆ
ಎಂದು
ಸಚಿವರು
ಹೇಳಿದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, April 21, 2005, 23:53 [IST]