ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಯಲಲಿತಾಗೆ ವಿಶೇಷ ಕೋರ್ಟ್ನಿಂದ ತಾಕೀತು
ಜಯಲಲಿತಾಗೆ
ವಿಶೇಷ
ಕೋರ್ಟ್ನಿಂದ
ತಾಕೀತು
ಅಕ್ರಮ
ಆಸ್ತಿ
ಗಳಿಗೆ
ಪ್ರಕರಣದ
ವಿಚಾರಣೆ
ಮೇ
9ಕ್ಕೆ
ಮುಂದೂಡಿಕೆ
ಆರೋಪಿಗಳ ಪರ ವಕೀಲರು, ಜಯಲಲಿತಾ ಅವರ ಕಾನೂನು ಸಲಹೆಗಾರ ಎನ್.ಜ್ಯೋತಿ ಅವರನ್ನು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಸಲ್ಲಿಸಿದರು.
ಆರೋಪಿಗಳ
ಗೈರು
ಹಾಜರಿಯಿಂದ
ಪದೇಪದೇ
ವಿಚಾರಣೆಯನ್ನು
ಮುಂದೂಡುತ್ತಿರುವುದರಿಂದ
ನ್ಯಾಯಾಲಯದ
ಅಮೂಲ್ಯ
ಸಮಯ
ವ್ಯರ್ಥವಾಗುತ್ತಿದೆ
ಎಂದು
ಅತೃಪ್ತಿ
ವ್ಯಕ್ತಪಡಿಸಿದ
ನ್ಯಾಯಮೂರ್ತಿ
ಎ.ಎಸ್.ಪಚ್ಚಾಪುರೆ,
ಮುಂದಿನ
ವಿಚಾರಣೆಯನ್ನು
ಮೇ.9ಕ್ಕೆ
ಮುಂದೂಡುತ್ತಿರುವುದಾಗಿ
ತಿಳಿಸಿದರು.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, April 19, 2005, 23:53 [IST]