ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಲೋಕಾಯುಕ್ತ ರ ಅಧಿಕಾರಕ್ಕೆ ಕಡಿವಾಣ ಅತ್ಯಗತ್ಯ’
‘ಲೋಕಾಯುಕ್ತ
ರ
ಅಧಿಕಾರಕ್ಕೆ
ಕಡಿವಾಣ
ಅತ್ಯಗತ್ಯ’
ಲೋಕಾಯುಕ್ತರಿಂದ
ಎಲ್ಲೆಡೆ
ಭಯಮಿಶ್ರಿತ
ವಾತಾವರಣ
-
ಚೆಲುವರಾಯಸ್ವಾಮಿ
ಹಾವೇರಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದ ನಾನಾಕಡೆ ದಾಳಿ ನಡೆಸುತ್ತಿರುವ ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಾಯುಕ್ತರ ನಡವಳಿಕೆ ಅತಿಯಾಯಿತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಪದೇ ಪದೇ ಸರ್ಕಾರಿ ಆಸ್ಪತ್ರೆಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ಭಯಮಿಶ್ರಿತ ವಾತಾವರಣ ನಿರ್ಮಾಣವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, April 12, 2005, 23:53 [IST]