‘ಅಟಲ್, ಆಡ್ವಾಣಿ ನಿರ್ಗಮಿಸದಿದ್ದರೇ ಬಿಜೆಪಿಗೆ ಕಷ್ಟ’
‘ಅಟಲ್,
ಆಡ್ವಾಣಿ
ನಿರ್ಗಮಿಸದಿದ್ದರೇ
ಬಿಜೆಪಿಗೆ
ಕಷ್ಟ’
ಬಿಜೆಪಿಯ
ಹಿರಿಯ
ನಾಯಕರು,
ಮಾರ್ಗದರ್ಶಕರಾಗಿ
ಮುಂದುವರೆಯಬೇಕು
-ಸುದರ್ಶನ್
ನಗರದಲ್ಲಿ ನಿರ್ಮಾಣಗೊಂಡಿರುವ ಹಿಂದೂ ಭವನದ ಉದ್ಘಾಟನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ಸಿಂಘಲ್, ಆಡ್ವಾಣಿ ಮತ್ತು ವಾಜಪೇಯಿ ನಿರ್ಗಮಿಸಿದರೇ ಮಾತ್ರ ಬಿಜೆಪಿ ಉದ್ಧಾರ ಸಾಧ್ಯ ಎಂದರು.
ವಾಜಪೇಯಿ ಅವರ ಅತಿಯಾದ ಕ್ಷಮಿಸುವ ಗುಣ ಬಿಜೆಪಿ ಭವಿಷ್ಯಕ್ಕೆ ಮಾರಕವಾಗಿದೆ. ಹಿಂದೂಗಳ ಸಹಕಾರದಿಂದ ಚುನಾವಣೆ ಎದುರಿಸುವ ಆಡ್ವಾಣಿ, ಅಧಿಕಾರ ಸಿಕ್ಕಿದ ತಕ್ಷಣ ಜಾತ್ಯತೀತರಾಗುತ್ತಾರೆ. ಹೀಗಾಗಿ ಆಡ್ವಾಣಿ ಹಿಂದೂಗಳ ಮನಗೆಲ್ಲುವಲ್ಲಿ ವಿಫಲಾಗಿದ್ದಾರೆ ಎಂದು ಸಿಂಘಲ್ ಅತೃಪ್ತಿ ವ್ಯಕ್ತಪಡಿಸಿದರು.
ಖಾಸಗಿ
ಚಾನೆಲ್ಗೆ
ನೀಡಿರುವ
ಸಂದರ್ಶನದಲ್ಲಿ
ಆರೆಸ್ಸೆಸ್
ಮುಖಂಡ
ಸುದರ್ಶನ್
ಅವರು,
ಹಿರಿಯ
ನಾಯಕರು
ಯುವಕರಿಗೆ
ಜಾಗ
ಮಾಡಿಕೊಡಬೇಕು.
ವಾಜಪೇಯಿ
ಮತ್ತು
ಆಡ್ವಾಣಿ
ಅವರಿಗೆ
ಬಹಳ
ವಯಸ್ಸಾಗಿದೆ.
ಹೀಗಾಗಿ
ಕಿರಿಯರಿಗೆ
ಮಾರ್ಗದರ್ಶನ
ನೀಡಲು
ಮುಂದಾಗಬೇಕು
ಎಂದು
ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು