ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೂ ಮಾಫಿಯಾದತ್ತ ಧರ್ಮಸಿಂಗ್ ಮೆದು ಧೋರಣೆ
ಭೂ
ಮಾಫಿಯಾದತ್ತ
ಧರ್ಮಸಿಂಗ್
ಮೆದು
ಧೋರಣೆ
5-20ಸಾವಿರ
ಕೋಟಿ
ಮೌಲ್ಯದ
ಭೂಕಬಳಿಕೆ
-ಹೆಚ್.ಡಿ.ಕುಮಾರಸ್ವಾಮಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಫಿಯಾ ವಿರುದ್ಧ ಕ್ರಮ ಜರುಗಿಸುವಂತೆ ಆರಂಭದಿಂದಲೂ ದೇವೇಗೌಡರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಭರವಸೆಗಳ ಮೂಲಕ ಮುಖ್ಯಮಂತ್ರಿಗಳು ವಿಚಾರವನ್ನು ಬದಿಗೆ ಸರಿಸಿದ್ದಾರೆ ಎಂದರು.
ಭೂ
ಮಾಫಿಯಾ
ವಿರುದ್ಧ
ಕಠಿಣ
ಕ್ರಮ
ಕೈಗೊಂಡರೇ,
15ರಿಂದ
20ಸಾವಿರ
ಕೋಟಿ
ರೂ.
ಮೌಲ್ಯದ
ಆಸ್ತಿ
ಸರ್ಕಾರಕ್ಕೆ
ಮತ್ತೆ
ದಕ್ಕುತ್ತದೆ.
ಅಭಿವೃದ್ಧಿ
ಕೆಲಸಗಳಿಗೆ
ಸಾಲ
ಎತ್ತುವ
ಬದಲು
ಈ
ಕ್ರಮಕ್ಕೆ
ಮುಖ್ಯಮಂತ್ರಿಗಳು
ಮುಂದಾಗಬೇಕು
ಎಂದು
ಕುಮಾರಸ್ವಾಮಿ
ಒತ್ತಾಯಿಸಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, April 11, 2005, 23:53 [IST]