ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿಕ್ಷಕರ ಅರಿಯರ್ಸ್ನಲ್ಲಿ ಶೇ.8 ರಷ್ಟು ವಂಚನೆ !
ಶಿಕ್ಷಕರ
ಅರಿಯರ್ಸ್ನಲ್ಲಿ
ಶೇ.8
ರಷ್ಟು
ವಂಚನೆ
!
ಶಿಕ್ಷಕರ
ಸಂಘದ
ವಿರುದ್ಧ
ತನಿಖಾ
ಸಮಿತಿ
ರಚನೆ
-
ಚಂದ್ರಶೇಖರಪ್ಪ
ರಾಜ್ಯದಲ್ಲಿ ಸಾವಿರಾರು ಶಿಕ್ಷಕರಿಗೆ ಬಂದಿರುವ ಲಕ್ಷ ರೂ.ಅರಿಯರ್ಸ್ ಗೆ ಶಿಕ್ಷಕರ ಸಂಘವು ಅರಿಯರ್ಸ್ ಬಿಡುಗಡೆಗೆ ತೊಡಕುಗಳಿವೆ ಆದಕಾರಣ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಸಿಇಓ ಹಾಗೂ ಶಾಸಕರಿಗೆ ಹಣ ನೀಡಬೇಕಾಗಿದೆ ಎಂದು ಹೇಳಿ ಶೇ.8ರಷ್ಟು ಹಣವನ್ನು ಪಡೆದುಕೊಂಡಿದೆ ವಂಚನೆ ಮಾಡಿದೆ ಎನ್ನಲಾಗಿದೆ.
ಈ ಬಗ್ಗೆ ಲಿಖಿತ ದೂರು ಬಂದಿರುವುದನ್ನು ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯೆ ರೋಹಿಣಿ ನಾಗರಾಜ್ ಹಣ ಎಷ್ಟು ಪಡೆದಿರುವುದಾಗಿ ಅಧ್ಯಕ್ಷರನ್ನು ಮತ್ತು ಸಿಇಒ ಅವರನ್ನು ಪ್ರಶ್ನಿಸಿದರು.
ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಇರುವ ತನಿಖಾ ಸಮಿತಿಯನ್ನು ರಚಿಸುವಂತೆ ಹಲವು ಸದಸ್ಯರು ಸೂಚಿಸಿದರು ಇದಕ್ಕೆ ಅಧ್ಯಕ್ಷ ಚಂದ್ರಶೇಖರಪ್ಪ ಸನ್ಮತಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, April 9, 2005, 23:53 [IST]