ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿ ಧರ್ಮಸಿಂಗ್ರಿಂದ ‘ಧರ್ಮಯಾತ್ರೆ’
ಮುಖ್ಯಮಂತ್ರಿ
ಧರ್ಮಸಿಂಗ್ರಿಂದ
‘ಧರ್ಮಯಾತ್ರೆ’
ಕೋಲಾರ
ಸರ್ಕಾರಿ
ಆಸ್ಪತ್ರೆಗೆ
ದಿಢೀರ್
ಭೇಟಿ,
ದೊರೆಗೆ
ಪ್ರಜೆಗಳ
ಮೊರೆ!
ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ದಿನದಂದು(ಏ.7) ಕೋಲಾರ ನಗರದಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸಿ, ಸಾರ್ವಜನಿಕರ ದೂರುದುಮ್ಮಾನಗಳಿಗೆ ಭರವಸೆಗಳನ್ನು ನೀಡಿದ್ದಾರೆ.
ಪ್ರಜೆಗಳ ಕಷ್ಟ ಸುಖ ವಿಚಾರಿಸುವ ಧರ್ಮಯಾತ್ರೆಯನ್ನು ರಾಜಧಾನಿ ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿ ರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ಧರ್ಮಸಿಂಗ್ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆಯಲ್ಲಿ ಯಾರಾದರೂ ಬಲಿಯಾಗುವರೋ ಅಥವಾ ಪ್ರಹಸನವಾಗಿ ಮುಕ್ತಾಯವಾಗುವುದೋ ಕಾದು ನೋಡಬೇಕು?
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Friday, April 8, 2005, 23:53 [IST]