72ನೇ ಸಾಹಿತ್ಯ ಸಮ್ಮೇಳನ ಮುಂದೂಡಲ್ಪಡುವುದೇ?
72ನೇ
ಸಾಹಿತ್ಯ
ಸಮ್ಮೇಳನ
ಮುಂದೂಡಲ್ಪಡುವುದೇ?
ಕನ್ನಡ
ಸಾಹಿತ್ಯ
ಸಮ್ಮೇಳನಕ್ಕೆ
ಆಡಳಿತ
ಯಂತ್ರದಿಂದ
‘ಬರ’ದ
ಸಿದ್ಧತೆ
ಸಮ್ಮೇಳನಕ್ಕೆ ತಿಂಗಳಷ್ಟೇ ಉಳಿದಿದ್ದು , ಪೂರ್ವಭಾವಿ ಸಿದ್ಧತೆಗಳು ವ್ಯವಸ್ಥಿತವಾಗಿ ಆರಂಭಗೊಂಡಿಲ್ಲ. ಈವರೆಗೆ ಸರ್ಕಾರದಿಂದ ಸ್ವಾಗತ ಸಮಿತಿಗೆ ಬಿಡಿಗಾಸು ಬಿಡುಗಡೆಯಾಗಿಲ್ಲ ಎನ್ನುವ ದೂರುಗಳಿವೆ. ಅಲ್ಲದೇ ಸ್ವಾಗತ ಸಮಿತಿಯೂ ಸೇರಿದಂತೆ 30 ಉಪಸಮಿತಿಗಳಲ್ಲಿ ಒಂದೂ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿಲ್ಲ.
ಸಮ್ಮೇಳನಕ್ಕೆ ಸ್ಮರಣ ಸಂಚಿಕೆಯನ್ನು ರೂಪಿಸುವ ಯಾರೂ ಸಹಾ ತಲೆಕೆಡಿಸಿಕೊಂಡಿಲ್ಲ. ಈ ಎಲ್ಲದರ ನಡುವೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರ ಶೇಖರ್ ಪಾಟೀಲ್ ನಿಗದಿಯಾಗಿರುವ ದಿನಗಳಂದೇ ಸಮ್ಮೇಳನ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
1985ರಲ್ಲಿ
ಹಾ.ಮ.ನಾಯಕ್
ಅಧ್ಯಕ್ಷತೆಯಲ್ಲಿ
ಇಲ್ಲಿ
ಸಾಹಿತ್ಯ
ಸಮ್ಮೇಳನ
ನಡೆದಿತ್ತು.
ಮತ್ತೆ
72ನೇ
ಸಾಹಿತ್ಯ
ಸಮ್ಮೇಳನ
ಬೀದರ್ಗೆ
ಒಲಿದಿದೆ.
ಹಿರಿಯ
ಸಾಹಿತಿ
ಶಾಂತರಸ
ಸಮ್ಮೇಳನದ
ಅಧ್ಯಕ್ಷರಾಗಿ
ಆಯ್ಕೆಗೊಂಡಿದ್ದು,
ಸುಡುಬಿಸಿಲಿನ
ನಡುವೆಯೇ
ಬೀದರ್
ಸಮ್ಮೇಳನಕ್ಕೆ
ಸಜ್ಜಾಗ
ಬೇಕಾಗಿದೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು