ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರಅಕ್ರಮ ಧೋರಣೆ ಪ್ರಶ್ನಿಸಿ ಪ್ರಧಾನಿಗೆ ಮೊರೆ
ಆಂಧ್ರಅಕ್ರಮ
ಧೋರಣೆ
ಪ್ರಶ್ನಿಸಿ
ಪ್ರಧಾನಿಗೆ
ಮೊರೆ
ಆಂಧ್ರ
ಅಕ್ರಮ
ನೀರಾವರಿ
ಯೋಜನೆಗಳತ್ತ
ಸರ್ಕಾರದ
ದಿವ್ಯ
ನಿರ್ಲಕ್ಷ್ಯ
-ಯಡಿಯೂರಪ್ಪ
ವಿಧಾನಸಭೆಯಲ್ಲಿ ಈ ವಿಚಾರವಾಗಿ ಪ್ರತಿಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಆಂಧ್ರಪ್ರದೇಶಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಿ, ಅಕ್ರಮ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸುವ ಪ್ರತಿಪಕ್ಷಗಳ ಸಲಹೆಯನ್ನು ಸರ್ಕಾರ ತಳ್ಳಿಹಾಕಿತು.
ವಿಧಾನಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಸರ್ಕಾರಕ್ಕೆ ಎಲ್ಲಾ ವಿಷಯ ಗೊತ್ತಿದ್ದರೂ ಮೌನವಹಿಸಿದೆ. ರಾಜ್ಯದ ಹಿತಕಾಯಲು ಪ್ರಧಾನಿಗೆ ಪತ್ರವನ್ನು ಬರೆಯಲು ಸಹಾ ಮುಂದಾಗಿಲ್ಲ. ಕೋರ್ಟ್ನ ಗಮನಕ್ಕೂ ಈ ವಿಚಾರವನ್ನು ತಂದಿಲ್ಲ ಎಂದು ಆರೋಪಿಸಿದರು.
ಅಂತಿಮವಾಗಿ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು, ಪ್ರಧಾನಿಗಳ ಬಳಿಗೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ದಿನಾಂಕ ನಿಗದಿಪಡಿಸುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್ ಭರವಸೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Friday, April 1, 2005, 23:53 [IST]