ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಂಗಳೂರಿನಲ್ಲಿ ಸಿವಿಎಸ್ ತೆರಿಗೆ ಪದ್ಧತಿ ಅನುಷ್ಠಾನ
ಬೆಂಗಳೂರಿನಲ್ಲಿ
ಸಿವಿಎಸ್
ತೆರಿಗೆ
ಪದ್ಧತಿ
ಅನುಷ್ಠಾನ
ಪಾಲಿಕೆ
ವ್ಯಾಪ್ತಿಯ
ಕಾಲೇಜುಗಳಲ್ಲಿ
ಮದ್ಯಾಹ್ನದ
ಬಿಸಿಯೂಟ
ಮೇಯರ್ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಮಂಡನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತ ಜ್ಯೋತಿರಾಮಲಿಂಗಂ ತಿಳಿಸಿದ್ದಾರೆ.
ಸುಮಾರು
1,569ಕೋಟಿ
ರೂ.ಗಳ
ಪಾಲಿಕೆ
ಬಜೆಟ್ನ
ಮುಖ್ಯಾಂಶಗಳು
:
- ಏಪ್ರಿಲ್ 1ರಿಂದ ಪೂರ್ವ ವಾಹನ ನಿಲುಗಡೆ ಶುಲ್ಕ ರದ್ದು .
- ರಸ್ತೆ ಡಾಂಬರೀಕರಣಕ್ಕೆ 103ಕೋಟಿ.
- ವಾರ್ಡ್ಗಳಿಗೆ ತಲಾ ಒಂದು ಕೋಟಿ ಅನುದಾನ.
- ಪಾಲಿಕೆ ವ್ಯಾಪ್ತಿಯ ಕಾಲೇಜುಗಳಲ್ಲಿ ಮಧ್ಯಾಹ್ನದ ಬಿಸಿಯೂಟ.1,569ಕೋಟಿ ಬಜೆಟನ್ನು ಮಂಡಿಸಲಾಗಿದೆ.
- ಪ್ರತಿ ಮಹಿಳಾ ವಾರ್ಡ್ಗಳಿಗೆ ಹೆಚ್ಚುವರಿಯಾಗಿ 10ಲಕ್ಷ ಅನುದಾನ.
ಮುಖಪುಟ / ವಾರ್ತೆಗಳು
Comments
Story first published: Tuesday, March 29, 2005, 23:53 [IST]