ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧರಂ ವಿವರಣೆ ಕೋರಿ ಹೈಕೋರ್ಟ್ ನೋಟಿಸ್
ಧರಂ
ವಿವರಣೆ
ಕೋರಿ
ಹೈಕೋರ್ಟ್
ನೋಟಿಸ್
ಕೋಲಾರ
ನಗರಸಭೆ
ಆಯುಕ್ತರ
ಲಂಚಾವತಾರ!
ಅಮಾನತ್ಗೊಳಿಸದೇ
ವರ್ಗಾವಣೆ
ಮಾಡಿದ್ದು
ಸರಿಯೇ?
ಲೋಕಾಯುಕ್ತರು ಕೋಲಾರ ನಗರಸಭೆ ಆಯುಕ್ತ ಎಸ್. ಹನುಮಂತಪ್ಪರನ್ನು ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಮಾನತು ತನಿಖೆಗೆ ಒಳಪಡಿಸಿದ್ದರು. ಆದರೆ ಧರ್ಮಸಿಂಗ್ ಹನುಮಂತಪ್ಪ ಅವರನ್ನು ಅಮಾನತಿನಲ್ಲಿಡದೇ ಮರು ವರ್ಗಾವಣೆ ಮಾಡಿದ್ದರು.
ಹನುಮಂತಪ್ಪ ವರ್ಗಾವಣೆಯನ್ನು ಪ್ರಶ್ನಿಸಿ ಕೋಲಾರದ ಕೆ. ಎಸ್. ಸೂರ್ಯನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ವಿವರಣೆ ಕೇಳಲು ಸಂಬಂಧಿಸಿದವರಿಗೆ ನೋಟೀಸ್ಜಾರಿಗೊಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, March 29, 2005, 23:53 [IST]