ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂದ್ ಪ್ರವೀಣರಿಗೆ ಹೈಕೋರ್ಟ್ನ ನೋಟಿಸ್
ಬಂದ್
ಪ್ರವೀಣರಿಗೆ
ಹೈಕೋರ್ಟ್ನ
ನೋಟಿಸ್
ಸಿದ್ದರಾಮಯ್ಯ,
ಯಡಿಯೂರಪ್ಪ,
ಅನಂತ್ಕುಮಾರ್ರ
ಬಂದ್ಗಳಿಂದ
ಜನಜೀವನ
ಅಸ್ತವ್ಯಸ್ತ
:
ಸಾ.ಹಿತಾಸಕ್ತಿ
ಅರ್ಜಿ
ನ್ಯಾಯವಾದಿ ಎ.ವಿ.ಅಮರ್ನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರತಿಭಟನೆಗಳ ಮೂಲಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದವರ ಮೇಲೆ ಕೆಂಗಣ್ಣು ಬಿಟ್ಟಿದೆ.
ಕೇರಳ ಹೈಕೋರ್ಟ್ನ ಪೂರ್ಣ ಪೀಠವು ಬಂದ್ ನಡೆಸಲು ಅಥವಾ ಬಂದ್ಗೆ ಕರೆ ನೀಡಲು ರಾಜಕೀಯ ಪಕ್ಷಗಳಿಗೆ ಹಕ್ಕಿಲ್ಲ. ಸಾರ್ವಜನಿಕರಿಗೆ ತೊಂದರೆಯಾದರೇ ಅದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದೆ. ಸುಪ್ರಿಂಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿದೆ. ಹೀಗಾಗಿ ಪ್ರತಿಭಟನಾಕಾರರ ಮೇಲೆ ಕ್ರಮ ಜರುಗಿಸಬೇಕೆಂದು ಅರ್ಜಿದಾರರು ವಾದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, March 25, 2005, 23:53 [IST]