ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಂಚ ತಿಂದ ಷರೀಫ್ಗೆ ಕಾಂಗ್ರೆಸ್ ಗೇಟ್ಪಾಸ್
ಲಂಚ
ತಿಂದ
ಷರೀಫ್ಗೆ
ಕಾಂಗ್ರೆಸ್
ಗೇಟ್ಪಾಸ್
ಅಲ್ಪಸಂಖ್ಯಾತರ
ಅಭಿವೃದ್ಧಿ
ನಿಗಮದ
ಅಧ್ಯಕ್ಷರನ್ನು
ವಜಾಗೊಳಿಸಲು
ಪ್ರತಿಪಕ್ಷಗಳ
ಪಟ್ಟು
ಪ್ರದೇಶ ಕಾಂಗ್ರೆಸ್ ಘಟಕ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸೂಚಿಸಿರುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್.ಕೆ.ರಾಥೋಡ್ ತಿಳಿಸಿದ್ದಾರೆ.
ಕೂಡಲೇ ಒಬೇದುಲ್ಲಾ ಷರೀಫ್ರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಸದನದಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಒಬೇದುಲ್ಲಾ, ನನ್ನನ್ನು ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಟೋರಿಕ್ಷಾಕ್ಕೆ ಸಾಲ ಮಂಜೂರಾತಿ ಸಂದರ್ಭದಲ್ಲಿ ಲಂಚ ಸ್ವೀಕರಿಸುತ್ತಿದ್ದ ಒಬೇದುಲ್ಲಾ ಅವರನ್ನು ಲೋಕಾಯುಕ್ತ ವೆಂಕಟಾಚಲ ಬಂಧಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, March 24, 2005, 23:53 [IST]