ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೀತಾ ನಾಗಭೂಷಣಗೆ ಅನುಪಮಾ ಪ್ರಶಸ್ತಿಯ ಗರಿ
ಗೀತಾ
ನಾಗಭೂಷಣಗೆ
ಅನುಪಮಾ
ಪ್ರಶಸ್ತಿಯ
ಗರಿ
ಸಾಹಿತ್ಯ
ಕೃಷಿ
ಗುರ್ತಿಸಿ
ಕರ್ನಾಟಕ
ಲೇಖಕಿಯರ
ಸಂಘದ
ಮನ್ನಣೆ
ಹೈದರಾಬಾದ್ ಕರ್ನಾಟಕ ಪ್ರದೇಶದ ಗೀತಾ, ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರ್ತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಗೀತಾ ನಾಗಭೂಷಣ ಅವರ ಇತ್ತೀಚಿನ ‘ಬದುಕು’ ಕಾದಂಬರಿಗೆ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಹತ್ತು ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿರುವ ಪ್ರಶಸ್ತಿಯನ್ನು ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸುವುದಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಕೆ.ಉಷಾ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, March 24, 2005, 23:53 [IST]