ತ್ವರಿತ ಅಲರ್ಟ್ ಗಳಿಗಾಗಿ
For Daily Alerts
32,558ಎ ಕರೆ ಪ್ರದೇಶ ಭೂಕಬಳಿಕೆ -ದೇವೇಗೌಡ
32,558ಎ
ಕರೆ
ಪ್ರದೇಶ
ಭೂಕಬಳಿಕೆ
-ದೇವೇಗೌಡ
ಭೂಅವ್ಯವಹಾರಗಳಿಗೆ
ಕಡಿವಾಣ
ಹಾಕದಿದ್ದರೆ
ಮುಂದಿನ
ಕ್ರಮ
:
ಧರ್ಮಸಿಂಗ್ಗೆ
ಪತ್ರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸರ್ಕಾರದ ಆಡಳಿತಾವಧಿಯಲ್ಲಿ ಬೆಂಗಳೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವ್ಯಾಪಕ ಭೂಅವ್ಯವಹಾರಗಳು ನಡೆದಿವೆ. ಈ ಬಗ್ಗೆ ಧರ್ಮಸಿಂಗ್ ಅವರಿಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ ಎಂದರು.
ಪ್ರಭಾವಿಗಳ ಭೂ ಆಕ್ರಮಣದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭ್ರಷ್ಟತೆಗೆ ಧರ್ಮಸಿಂಗ್ ಕಡಿವಾಣ ಹಾಕಿ, ತಪ್ಪಿತಸ್ಥರ ಮೇಲೆ ಕ್ರಮಜರುಗಿಸದಿದ್ದರೆ, ಅವರಿಗೆ ಬರೆದಿದ್ದ ಪತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ದೇವೇಗೌಡ ಎಚ್ಚರಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, March 23, 2005, 23:53 [IST]